ನೇಹಾ ಕೊಲೆಗಾರರಿಗೆ ಉಗ್ರ ಶಿಕ್ಷೆಯಾಗಲಿ; ಉಜ್ಜಯಿನಿ ಜಗದ್ಗುರುಗಳ ಹೇಳಿಕೆ

ಅಕ್ಕಲಕೋಟ: ಇತ್ತೀಚೆಗೆ ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ಕೊಲೆಯಾದ ನೇಹಾ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಕೊಲೆಗಾರರಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ. ಅಕ್ಕಲಕೋಟ ತಾಲೂಕಿನ ಅಂಕಲಗಿ ಹಿರೇಮಠದಲ್ಲಿ ನಡೆದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಮಾಜದಲ್ಲಿ ಜೀವಹಾನಿಯಾಗುವಂತಹ ಅಪಾಯದ ಘಟನೆಗಳು ಮರುಕಳಿಸಬಾರದು. ಈ ಬಗ್ಗೆ ಸರ್ಕಾರ ಮತ್ತು ಯಾವುದೇ ಪಕ್ಷಗಳು ನೇಹ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಇದೊಂದು ಪ್ರತ್ಯೇಕ ಪ್ರಕರಣವನ್ನಾಗಿ ಪರಿಗಣಿಸದೆ ಇಂತಹ … Continue reading ನೇಹಾ ಕೊಲೆಗಾರರಿಗೆ ಉಗ್ರ ಶಿಕ್ಷೆಯಾಗಲಿ; ಉಜ್ಜಯಿನಿ ಜಗದ್ಗುರುಗಳ ಹೇಳಿಕೆ