ನಾ ಹೇಡಿಯಲ್ಲ, ಆದರೆ ನನ್ನ ಕ್ಷಮಿಸಿ… ಐಟಿಐ ವಿದ್ಯಾರ್ಥಿಯ ಆತ್ಮಹತ್ಯೆ ಹಿಂದಿದೆ ದಾರುಣ ಕಥೆ
ಲಖನೌ: ಮನುಷ್ಯನಿಗೆ ಮಾನಸಿಕ ನೆಮ್ಮದಿ ತುಂಬಾ ಮುಖ್ಯ. ಮಾನಸಿಕ ನೆಮ್ಮದಿ ಇಲ್ಲವಾದರೆ ಬದುಕುವುದು ಕಷ್ಟ ಸಾಧ್ಯ. ತನ್ನ ಸಂಬಂಧಿಯೊಬ್ಬರಿಂದ ಮಾನಸಿಕ ನೆಮ್ಮದಿ ಕಳೆದುಕೊಂಡ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇದನ್ನೂ ಓದಿ: ಮೆದುಳಿನ ಶಸ್ತ್ರ ಚಿಕಿತ್ಸೆ ಸಮಯದಲ್ಲೂ ಬಿಗ್ ಬಾಸ್ ನೋಡಿದ ರೋಗಿ; ಕಾರಣವೇನು ಗೊತ್ತಾ? ರಾಜ್ಯದ ಪ್ರತಾಪ್ಗಢ ಸನಿಹದ ಹಳ್ಳಿಯೊಂದರ ಮೂಲದ ಐಟಿಐ ವಿದ್ಯಾರ್ಥಿ ಧಿರೇಂದ್ರ ಶರ್ಮಾ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಧಿರೇಂದ್ರ ಪ್ರತಾಪಗಢದಲ್ಲಿ ಐಟಿಐ ಓದುತ್ತಿದ್ದ. ಈ ವಾರಾಂತ್ಯಕ್ಕೆ ಆತ ತನ್ನ … Continue reading ನಾ ಹೇಡಿಯಲ್ಲ, ಆದರೆ ನನ್ನ ಕ್ಷಮಿಸಿ… ಐಟಿಐ ವಿದ್ಯಾರ್ಥಿಯ ಆತ್ಮಹತ್ಯೆ ಹಿಂದಿದೆ ದಾರುಣ ಕಥೆ
Copy and paste this URL into your WordPress site to embed
Copy and paste this code into your site to embed