ಹಿಂದೂಗಳ ದೇವಾಲಯ ಕೆಡವಿದ್ದು ನಿಜವಾಯ್ತು: ಸಿ.ಟಿ.ರವಿ

ಚಿಕ್ಕಮಗಳೂರು: ಸಾವಿರಾರು ಹಿಂದೂ ದೇವಾಲಯಗಳು ನಾಶ ಮಾಡಿ ಮಸೀದಿ, ದರ್ಗಾ ಕಟ್ಟಿದ್ದಾರೆ ಎಂದು ಹೇಳುತ್ತಿದ್ದುದು ಈಗ ನಿಜವಾಗಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಮಾತನಾಡಿದ ಅವರು, 32 ಸಾವಿರಕ್ಕೂ ಅಧಿಕ ದೇವಾಲಯಗಳ ನಾಶ ಮಾಡಿ ಮಸೀದಿ, ದರ್ಗಾ ನಿರ್ಮಿಸಿರುವುದು ನಿಜವಾಗಿದೆ ಎಂಬುದಕ್ಕೆ ನಿನ್ನೆ ಮಂಗಳೂರಿನಲ್ಲಿ ದರ್ಗಾ ನವೀಕರಣದ ಸಮಯದಲ್ಲಿ ಕಂಡುಬಂದ ಹಿಂದೂ ದೇವಾಲಯವೇ ಸಾಕ್ಷಿ ಎಂದು ಹೇಳಿದರು. ಅಂಗೈ ಹುಣ್ಣಿಗೆ ದಾಖಲೆ ಬೇಕಿಲ್ಲ, ಮುಸಲ್ಮಾನರೆ ದಾಖಲೆಗಳಲ್ಲಿ ವೈಭವೀಕರಿಸಿ ಹೇಳಿಕೊಂಡಿದ್ದಾರೆ.ಶಿವ, ವಿಷ್ಣು, ರಾಮ ಮಂದಿರ … Continue reading ಹಿಂದೂಗಳ ದೇವಾಲಯ ಕೆಡವಿದ್ದು ನಿಜವಾಯ್ತು: ಸಿ.ಟಿ.ರವಿ