ಆರ್​ಸಿಬಿ ಸೋಲಿಗೆ ಕಾರಣರಾದ್ರ ಅಂಪೈರ್​ಗಳು?; ಹೀಗಿದೆ ಕಾರಣ

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್​ ನಡುವಿನ 17ನೇ ಆವೃತ್ತಿಯ 25ನೇ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಪಡೆ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ್ದು, ಹಾಲಿ ಟೂರ್ನಿಯಲ್ಲಿ ಆರ್​ಸಿಬಿಗೆ ಇದು ಐದನೇ ಸೋಲಾಗಿದೆ. ಇತ್ತ ಬ್ಯಾಟ್ಸ್​ಮನ್​ಗಳು ಉತ್ತಮ ಮೊತ್ತ ಪೇರಿಸಿದರೂ ಬೌಲರ್​ಗಳು ಅದನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದೆ. ಆರ್​ಸಿಬಿ ಪರ ನಾಯಕ ಫಾಫ್​ ಡು ಪ್ಲೆಸಿಸ್​, ರಜತ್​ ಪಾಟಿದಾರ್​ ಹಾಗೂ ದಿನೇಶ್​ ಕಾರ್ತಿಕ್​ ಬಿರುಸಿನ ಬ್ಯಾಟಿಂಗ್​ … Continue reading ಆರ್​ಸಿಬಿ ಸೋಲಿಗೆ ಕಾರಣರಾದ್ರ ಅಂಪೈರ್​ಗಳು?; ಹೀಗಿದೆ ಕಾರಣ