ಐಪಿಎಲ್​ ಮ್ಯಾಚ್​ ಫಿಕ್ಸಿಂಗ್​ ಕೇಸ್​: ಸಾಕ್ಷಿ ಇದ್ರೂ ಶ್ರೀಶಾಂತ್ ಬಚಾವ್​ ಆಗಿದ್ಹೇಗೆ? ಬಯಲಾಯ್ತು ಸ್ಪೋಟಕ ರಹಸ್ಯ

ನವದೆಹಲಿ: ಈ ಹಿಂದೆ ಭಾರಿ ಸದ್ದು ಮಾಡಿದ್ದ ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸಿದ ದೆಹಲಿಯ ಮಾಜಿ ಕಮಿಷನರ್ ನೀರಜ್ ಕುಮಾರ್, ಸ್ಪೋಟಕ ಸಂಗತಿಯೊಂದನ್ನು ಇದೀಗ ಬಿಚ್ಚಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಟೀಮ್​ ಇಂಡಿಯಾದ ಮಾಜಿ ವೇಗದ ಬೌಲರ್ ಶ್ರೀಶಾಂತ್ ಭಾಗಿಯಾಗಿದ್ದನ್ನು ಪುನರುಚ್ಚರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್​ ತಂಡದಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ಶ್ರೀಶಾಂತ್ ಮತ್ತು ಸಹ ಆಟಗಾರರಾದ ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಅವರನ್ನು ಐಪಿಎಸ್ ಅಧಿಕಾರಿ ನೀರಜ್ ಕುಮಾರ್ ನೇತೃತ್ವದಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ … Continue reading ಐಪಿಎಲ್​ ಮ್ಯಾಚ್​ ಫಿಕ್ಸಿಂಗ್​ ಕೇಸ್​: ಸಾಕ್ಷಿ ಇದ್ರೂ ಶ್ರೀಶಾಂತ್ ಬಚಾವ್​ ಆಗಿದ್ಹೇಗೆ? ಬಯಲಾಯ್ತು ಸ್ಪೋಟಕ ರಹಸ್ಯ