ತೆಗೆದುಕೊಂಡ ಹಣಕ್ಕಾದ್ರೂ ನ್ಯಾಯ ಒದಗಿಸಿ: ಆರ್ಸಿಬಿಯ ಈ ಆಟಗಾರರ ವಿರುದ್ಧ ಗುಡುಗಿದ ವೀರೂ!
ಜೈಪುರ: ಐಪಿಎಲ್ ಸೀಸನ್ಗಳು ಬದಲಾಗುತ್ತಿವೆ ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಕತೆ ಮಾತ್ರ ಬದಲಾಗುತ್ತಿಲ್ಲ. ಇದುವರೆಗೂ 16 ಸೀಸನ್ ಮುಗಿದಿದ್ದರೂ ತಂಡದ ಪ್ರದರ್ಶನ ಮಾತ್ರ ಇನ್ನೂ ಬದಲಾಗಿಲ್ಲ. ಎಂದಿನಂತೆಯೇ ವಿರಾಟ್ ಕೊಹ್ಲಿ ಏಕಾಂಗಿಯಾಗಿ ಹೋರಾಡುವುದನ್ನು ಮತ್ತು ಇತರ ಬ್ಯಾಟ್ಸ್ಮನ್ಗಳು ಹೀನಾಯ ಪ್ರದರ್ಶನ ನೀಡುತ್ತಿರುವುದನ್ನು ನಾವು ಸಾಕ್ಷಿಯಾಗಿದ್ದೇವೆ. ಪ್ರಸಕ್ತ 17ನೇ ಸೀಸನ್ನಲ್ಲಿಯೂ ಆರ್ಸಿಬಿ ತನ್ನ ಸಂಪ್ರದಾಯವನ್ನು ಮುಂದುವರಿಸುತ್ತಿದೆ. 5 ಪಂದ್ಯಗಳಲ್ಲಿ ಕೇವಲ ಒಂದು ಜಯದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ … Continue reading ತೆಗೆದುಕೊಂಡ ಹಣಕ್ಕಾದ್ರೂ ನ್ಯಾಯ ಒದಗಿಸಿ: ಆರ್ಸಿಬಿಯ ಈ ಆಟಗಾರರ ವಿರುದ್ಧ ಗುಡುಗಿದ ವೀರೂ!
Copy and paste this URL into your WordPress site to embed
Copy and paste this code into your site to embed