ತೆಗೆದುಕೊಂಡ ಹಣಕ್ಕಾದ್ರೂ ನ್ಯಾಯ ಒದಗಿಸಿ: ಆರ್​ಸಿಬಿಯ ಈ ಆಟಗಾರರ ವಿರುದ್ಧ ಗುಡುಗಿದ ವೀರೂ!

ಜೈಪುರ: ಐಪಿಎಲ್​​ ಸೀಸನ್​ಗಳು ಬದಲಾಗುತ್ತಿವೆ ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡದ ಕತೆ ಮಾತ್ರ ಬದಲಾಗುತ್ತಿಲ್ಲ. ಇದುವರೆಗೂ 16 ಸೀಸನ್​ ಮುಗಿದಿದ್ದರೂ ತಂಡದ ಪ್ರದರ್ಶನ ಮಾತ್ರ ಇನ್ನೂ ಬದಲಾಗಿಲ್ಲ. ಎಂದಿನಂತೆಯೇ ವಿರಾಟ್ ಕೊಹ್ಲಿ ಏಕಾಂಗಿಯಾಗಿ ಹೋರಾಡುವುದನ್ನು ಮತ್ತು ಇತರ ಬ್ಯಾಟ್ಸ್‌ಮನ್‌ಗಳು ಹೀನಾಯ ಪ್ರದರ್ಶನ ನೀಡುತ್ತಿರುವುದನ್ನು ನಾವು ಸಾಕ್ಷಿಯಾಗಿದ್ದೇವೆ. ಪ್ರಸಕ್ತ 17ನೇ ಸೀಸನ್​ನಲ್ಲಿಯೂ ಆರ್‌ಸಿಬಿ ತನ್ನ ಸಂಪ್ರದಾಯವನ್ನು ಮುಂದುವರಿಸುತ್ತಿದೆ. 5 ಪಂದ್ಯಗಳಲ್ಲಿ ಕೇವಲ ಒಂದು ಜಯದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ … Continue reading ತೆಗೆದುಕೊಂಡ ಹಣಕ್ಕಾದ್ರೂ ನ್ಯಾಯ ಒದಗಿಸಿ: ಆರ್​ಸಿಬಿಯ ಈ ಆಟಗಾರರ ವಿರುದ್ಧ ಗುಡುಗಿದ ವೀರೂ!