ರಾಮಮಂದಿರದಲ್ಲಿ ಎಲ್ಲಿಯೂ ಒಂದೇ ಒಂದು ಕಬ್ಬಿಣದ ತುಂಡು, ಸಿಮೆಂಟ್​​​​ ಬಳಸಿಲ್ಲ…ಈ ವಿಶೇಷ ತಂತ್ರಜ್ಞಾನದಿಂದ ನಿರ್ಮಾಣ!

ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಸಿದ್ಧತೆಗಳು ಭರದಿಂದ ಸಾಗಿವೆ. ಇದೇ ಜ.22ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಎಲ್ಲಾ ಗಣ್ಯರು ರಾಮಮಂದಿರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸುಸಂದರ್ಭವನ್ನು ಕಣ್ತುಂಬಿಕೊಳ್ಳಲು ಭಕ್ತರಿಗೂ ಅವಕಾಶ ದೊರೆಯಲಿದೆ. ಅಯೋಧ್ಯೆಯಲ್ಲಿ ಅತ್ಯಂತ ಅದ್ಧೂರಿಯಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಅಂದಹಾಗೆ ಇಡೀ ದೇವಾಲಯದ ನಿರ್ಮಾಣಕ್ಕೆ ಒಂದೇ ಒಂದು ಕಬ್ಬಿಣದ ತುಂಡು ಕೂಡ ಬಳಸಲಾಗಿಲ್ಲ. ವಿಶೇಷ ತಂತ್ರಜ್ಞಾನವನ್ನು ಬಳಸಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಕಬ್ಬಿಣ ಬಳಸುತ್ತಿಲ್ಲ ರಾಮಮಂದಿರ ನಿರ್ಮಾಣದಲ್ಲಿ ಪ್ರತಿಯೊಂದು … Continue reading ರಾಮಮಂದಿರದಲ್ಲಿ ಎಲ್ಲಿಯೂ ಒಂದೇ ಒಂದು ಕಬ್ಬಿಣದ ತುಂಡು, ಸಿಮೆಂಟ್​​​​ ಬಳಸಿಲ್ಲ…ಈ ವಿಶೇಷ ತಂತ್ರಜ್ಞಾನದಿಂದ ನಿರ್ಮಾಣ!