ಧೋನಿ…ಧೋನಿ ಎನ್ನುವಾಗ ಜಡೇಜಾ ಎಂಟ್ರಿ! ಯಾಕಿಂಗೆ ಮಾಡ್ತೀರಾ? ಫ್ಯಾನ್ಸ್ ಗರಂ

ಚೆನ್ನೈ: ನಿನ್ನೆ (ಏ.08) ಚೆಪಾಕ್ ಸ್ಟೇಡಿಯಂನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳ ನಡುವೆ ನಡೆದ ಭಾರೀ ಹಣಾಹಣಿಯಲ್ಲಿ 7 ವಿಕೆಟ್​ಗಳ ಅಂತರದಿಂದ ರುತುರಾಜ್ ನಾಯಕತ್ವದ ಸಿಎಸ್​ಕೆ ಪಡೆ ಭರ್ಜರಿ ಗೆಲುವು ದಾಖಲಿಸಿತು. ಕೆಕೆಆರ್​ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಪಡೆಯ ವಿಕೆಟ್​ಗಾಗಿ ದೇವರನ್ನು ಬೇಡುತ್ತಿದ್ದವರು ಕೆಕೆಆರ್​ ಫ್ಯಾನ್ಸ್​ ಅಥವಾ ಆಟಗಾರರಲ್ಲ ಬದಲಿಗೆ ಧೋನಿ ಅಭಿಮಾನಿಗಳು. ಇದನ್ನೂ ಓದಿ: ಸಕ್ಕರೆ ನಾಡಿಗೆ ಮತ್ತೆ ಮೋಹಕ ತಾರೆ ಎಂಟ್ರಿ! ಎಚ್​ಡಿಕೆ ವಿರುದ್ಧ ಪ್ರಚಾರಕ್ಕೆ ರಮ್ಯಾ ಸಜ್ಜು? … Continue reading ಧೋನಿ…ಧೋನಿ ಎನ್ನುವಾಗ ಜಡೇಜಾ ಎಂಟ್ರಿ! ಯಾಕಿಂಗೆ ಮಾಡ್ತೀರಾ? ಫ್ಯಾನ್ಸ್ ಗರಂ