ಉತ್ತಮ ಪ್ರದರ್ಶನದ ನಡುವೆಯೆ ಸಿಎಸ್​ಕೆಗೆ ಶಾಕ್; ಐಪಿಎಲ್​ನಿಂದ ಸ್ಟಾರ್​ ಬ್ಯಾಟ್ಸ್​ಮನ್​

ಚೆನ್ನೈ: ವಿಶ್ವದ ಮಿಲಿಯನ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ ಪ್ರಾರಂಭಗೊಂಡು ಈಗಾಗಲೇ 32 ಪಂದ್ಯಗಳು ಮುಕ್ತಾಯಗೊಂಡಿದ್ದು, ಟೂರ್ನಿ ಪ್ರೇಕ್ಷಕರ ಕುತೂಹಲ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಇತ್ತ ಹಾಲಿ ಟೂರ್ನಿಯಲ್ಲಿ ಗಾಯದ ಸಮಸ್ಯೆ ಪ್ರಮುಖವಾಗಿ ಕಾಡುತ್ತಿದ್ದು, ಇದು ತಂಡಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಗಾಯದ ಸಮಸ್ಯೆಯಿಂದ ಆಟಗಾರನೋರ್ವ ಟುರ್ನಿಯಿಂದ ಹೊರಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಹಾಲಿ ಆವೃತ್ತಿಯಲ್ಲಿ ಋತುರಾಜ್​ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಉತ್ತಮ ಪ್ರದರ್ಶನ ನೀಡುತ್ತಿದ್ದು, ಆಡಿರುವ ಆರು ಪಂದ್ಯಗಳ … Continue reading ಉತ್ತಮ ಪ್ರದರ್ಶನದ ನಡುವೆಯೆ ಸಿಎಸ್​ಕೆಗೆ ಶಾಕ್; ಐಪಿಎಲ್​ನಿಂದ ಸ್ಟಾರ್​ ಬ್ಯಾಟ್ಸ್​ಮನ್​