ವಾಜಪೇಯಿ ಅನುಯಾಯಿಗೆ ಒಲಿಯಿತು ರಾಜ್ಯಸಭಾ ಟಿಕೆಟ್​; ಇಲ್ಲಿದೆ ನೋಡಿ ವ್ಯಕ್ತಿಚಿತ್ರಣ

ಬಾಗಲಕೋಟೆ: ಫೆಬ್ರವರಿ 27ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಕರ್ನಾಟಕದಿಂದ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಈ ಮೂಲಕ ಬಿಜೆಪಿ ಹೈಕಮಾಂಡ್​ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದು, ಹಲವರಿಗೆ ಶಾಕ್​ ನೀಡಿದೆ. ಲೋಕಸಭೆ ಚುನಾವಣೆಗೆ ಇನ್ನೇನೂ ಕೆಲವೇ ತಿಂಗಳುಗಳು ಬಾಕಿ ಇದ್ದು, ಯಾವುದೇ ಮತಬ್ಯಾಂಕ್, ಜಾತಿ ರಾಜಕೀಯ ಲೆಕ್ಕಚಾರ ಮಾಡದ ಬಿಜೆಪಿ ಪಕ್ಷದ ಕಟ್ಟಾಳು, ಹಿಂದುತ್ವದ ಪ್ರತಿಪಾದಕರಾದ ಬಾಗಲಕೋಟೆ ನಿವಾಸಿ ಮಾಜಿ ವಿಧಾನಪರಿಷತ್​ ಸದಸ್ಯ, ಎಸ್ ಎಸ್ ಕೆ ಸಮಾಜದ ನಾರಾಯಣಸಾ ಭಾಂಡಗೆಗೆ ಮಣೆ ಹಾಕಿದೆ. ನಾರಾಯಣಸಾ … Continue reading ವಾಜಪೇಯಿ ಅನುಯಾಯಿಗೆ ಒಲಿಯಿತು ರಾಜ್ಯಸಭಾ ಟಿಕೆಟ್​; ಇಲ್ಲಿದೆ ನೋಡಿ ವ್ಯಕ್ತಿಚಿತ್ರಣ