ವಾಜಪೇಯಿ ಅನುಯಾಯಿಗೆ ಒಲಿಯಿತು ರಾಜ್ಯಸಭಾ ಟಿಕೆಟ್; ಇಲ್ಲಿದೆ ನೋಡಿ ವ್ಯಕ್ತಿಚಿತ್ರಣ
ಬಾಗಲಕೋಟೆ: ಫೆಬ್ರವರಿ 27ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಕರ್ನಾಟಕದಿಂದ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದು, ಹಲವರಿಗೆ ಶಾಕ್ ನೀಡಿದೆ. ಲೋಕಸಭೆ ಚುನಾವಣೆಗೆ ಇನ್ನೇನೂ ಕೆಲವೇ ತಿಂಗಳುಗಳು ಬಾಕಿ ಇದ್ದು, ಯಾವುದೇ ಮತಬ್ಯಾಂಕ್, ಜಾತಿ ರಾಜಕೀಯ ಲೆಕ್ಕಚಾರ ಮಾಡದ ಬಿಜೆಪಿ ಪಕ್ಷದ ಕಟ್ಟಾಳು, ಹಿಂದುತ್ವದ ಪ್ರತಿಪಾದಕರಾದ ಬಾಗಲಕೋಟೆ ನಿವಾಸಿ ಮಾಜಿ ವಿಧಾನಪರಿಷತ್ ಸದಸ್ಯ, ಎಸ್ ಎಸ್ ಕೆ ಸಮಾಜದ ನಾರಾಯಣಸಾ ಭಾಂಡಗೆಗೆ ಮಣೆ ಹಾಕಿದೆ. ನಾರಾಯಣಸಾ … Continue reading ವಾಜಪೇಯಿ ಅನುಯಾಯಿಗೆ ಒಲಿಯಿತು ರಾಜ್ಯಸಭಾ ಟಿಕೆಟ್; ಇಲ್ಲಿದೆ ನೋಡಿ ವ್ಯಕ್ತಿಚಿತ್ರಣ
Copy and paste this URL into your WordPress site to embed
Copy and paste this code into your site to embed