ದರ್ಶನ್ vs ಉಮಾಪತಿ; ಈ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಬೇಕಾಗಿರಲಿಲ್ಲ: ಇಂದ್ರಜಿತ್ ಲಂಕೇಶ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಡುವಿನ ಕಾಳಗ ಯಾಕೋ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಕಾಟೇರ ಸಿನಿಮಾದ ಟೈಟಲ್ ಹಾಗೂ ಕತೆಯಿಂದ ಶುರುವಾದ ಈ ವಿವಾದವು ಈಗ ಮತ್ತೊಂದು ಹಂತ ತಲುಪಿದ್ದು, ಇದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಇಂದ್ರಜಿತ್, ಚಿತ್ರರಂಗಕ್ಕೆ ಹಲವಾರು ದಿನಗಳ ನಂತರ ಕಾಟೇರದಂತಹ ಯಶಸ್ವಿ ಚಿತ್ರ ಸಿಕ್ಕಿದೆ. ಕಾಟೇರ ಬಗ್ಗೆ ನಾನು ಹೇಳಬೇಕಿಲ್ಲ. 50 ದಿನಗಳನ್ನು ಕಂಡಿದೆ ಜನರೇ ಯಶಸ್ವಿ ಮಾಡಿದ್ದಾರೆ. … Continue reading ದರ್ಶನ್ vs ಉಮಾಪತಿ; ಈ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಬೇಕಾಗಿರಲಿಲ್ಲ: ಇಂದ್ರಜಿತ್ ಲಂಕೇಶ್
Copy and paste this URL into your WordPress site to embed
Copy and paste this code into your site to embed