ಇಂದಿರಾ ಕ್ಯಾಂಟೀನ್ ಊಟದ ಮೇಲೇಕೆ ಪಾಲಿಕೆ ಸದಸ್ಯರ ಕಣ್ಣು? ನಿಯಮ ಉಲ್ಲಂಘಿಸಿ ಅವರು ಮಾಡುತ್ತಿರುವುದಾದರೂ ಏನು?
ಬೆಂಗಳೂರು: ಇಂದಿರಾ ಕ್ಯಾಂಟೀನ್ ವತಿಯಿಂದ ಬಡಜನರಿಗೆ ಹಾಗೂ ನಿರ್ಗತಿಕರಿಗೆ ನೀಡಲಾಗುತ್ತಿರುವ ಆಹಾರ ಪೊಟ್ಟಣಗಳನ್ನು ಪಾಲಿಕೆಯ ಕೆಲವು ಸದಸ್ಯರು ತಾವೇ ವಿತರಿಸುತ್ತಿರುವಂತೆ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಜತೆಗೆ 100ರಿಂದ 150 ಆಹಾರ ಪೊಟ್ಟಣಗಳನ್ನು ವಾರ್ಡ್ಗಳಲ್ಲಿ ಹಂಚಿಕೆ ಮಾಡಲು ತಮಗೆ ನೀಡುವಂತೆ ಒತ್ತಡ ಹೇರುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಬಸವನಗುಡಿ ವಾರ್ಡ್ನ ಇಂದಿರಾ ಕ್ಯಾಂಟೀನ್ ಊಟವನ್ನು ಬೇರೆಡೆ ಹಂಚುತ್ತಿದ್ದಾರೆ ಎನ್ನಲಾಗಿರುವ ವಿಡಿಯೋ ಈಗ ವೈರಲ್ ಆಗಿದೆ. ಜತೆಗೆ ಮತ್ತಿಕೆರೆ ವಾರ್ಡ್, ಗುಟ್ಟಹಳ್ಳಿ ವಾರ್ಡ್ ಹಾಗೂ ಉಳ್ಳಾಳು … Continue reading ಇಂದಿರಾ ಕ್ಯಾಂಟೀನ್ ಊಟದ ಮೇಲೇಕೆ ಪಾಲಿಕೆ ಸದಸ್ಯರ ಕಣ್ಣು? ನಿಯಮ ಉಲ್ಲಂಘಿಸಿ ಅವರು ಮಾಡುತ್ತಿರುವುದಾದರೂ ಏನು?
Copy and paste this URL into your WordPress site to embed
Copy and paste this code into your site to embed