ಸೇನೆ-ಅರಸೇನಾಪಡೆ ಘರ್ಷಣೆ; ಸೂಡಾನ್​ನಲ್ಲಿರುವ ಭಾರತೀಯರಿಗೆ ಮನೆಯಿಂದ ಹೊರಬಾರದಂತೆ ಸೂಚನೆ

ಸುಡಾನ್​: ಸೇನಾಪಡೆ ಹಾಗೂ ಅರೆಸೇನಾಪಡೆ ನಡುವಿನ ಘರ್ಷಣೆಯಿಂದಾಗಿ ದಾಳಿ-ಪ್ರತಿದಾಳಿ ಆಗುತ್ತಿರುವ ಕಾರಣ ಭಾರತೀಯರು ದೇಶದ ಮಿಷನ್​ನಿಂದ ಆಶ್ರಯ ಪಡೆಯುವಂತೆ ಸರ್ಕಾರ ಸೂಚಿಸಿದೆ. ಕಳೆದ ಕೆಲವು ದಿನಗಳಿಂದ ಸುಡಾನ್​ನಲ್ಲಿ ಸೇನೆ ಹಾಗೂ ಅರೆಸೇನಾಪಡೆ ನಡುವೆ ಘರ್ಷಣೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಸರ್ಕಾರ ಸೂಚಿಸಿರುವ ತಾಣಗಳಲ್ಲಿ ಜನತೆಗೆ ಆಶ್ರಯ ಪಡೆಯುವಂತೆ ಸೂಚಿಸಿದೆ. ಮುನ್ನೆಚ್ಚರಿಕ ಕ್ರಮ ವಹಿಸುವಂತೆ ಸೂಚನೆ ಈ ಕುರಿತು ಇಂಡಿಯಾ​ ಇನ್​ ಸುಡಾನ್​ ಎಂಬ ಖಾತೆಯಿಂದ ಟ್ವೀಟ್​ ಮಾಡಲಾಗಿದ್ದು ಸೇನೆ ಹಾಗೂ ಅರೆಸೇನಾ ಪಡೆಗಳ ನಡುವಿನ ಘರ್ಷಣೆಯಿಂದ ಎಲ್ಲಾ … Continue reading ಸೇನೆ-ಅರಸೇನಾಪಡೆ ಘರ್ಷಣೆ; ಸೂಡಾನ್​ನಲ್ಲಿರುವ ಭಾರತೀಯರಿಗೆ ಮನೆಯಿಂದ ಹೊರಬಾರದಂತೆ ಸೂಚನೆ