ಹೆಂಡ್ತಿ ಜತೆ ಜಗಳವಾಡಿ ಬಂದವನ ಕಂಡು ನಾಯಿ ಬೊಗಳಿತು; ಸಿಟ್ಟಾದ ಆತ ಅದರ ಒಡತಿಯನ್ನೇ ಕೊಂದ!
ನವದೆಹಲಿ: ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೇ ಎಂಬ ಗಾದೆಮಾತಿದೆ. ಆದರೆ ಇಲ್ಲೊಂದು ಕಡೆಯಂತೂ ನಾಯಿ ಬೊಗಳಿದ್ದಕ್ಕೆ ಕೊಲೆಯೇ ಆಗಿಹೋಗಿದೆ. ಅದೂ ಭಾರತೀಯನೊಬ್ಬ ಆಸ್ಟ್ರೇಲಿಯಾದ ಮಹಿಳೆಯನ್ನು ಹೀಗೊಂದು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ್ದಾನೆ. ರಾಜ್ವಿಂದರ್ ಸಿಂಗ್ (38) ಕೊಲೆ ಆರೋಪಿ, 24 ವರ್ಷದ ಟೊಯಾಹ್ ಕಾರ್ಡಿಂಗ್ಲೆ ಕೊಲೆಗೀಡಾದ ಯುವತಿ. ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನ ವ್ಯಾಂಗೆಟ್ಟಿ ಬೀಚ್ ಬಳಿ ಈ ಕೊಲೆ ನಡೆದಿದೆ. ಹೆಂಡತಿಯೊಂದಿಗೆ ಜಗಳವಾಡಿಕೊಂಡು ಮನೆಯಿಂದ ಹೊರಗೆ ಬಂದಿದ್ದ ರಾಜ್ವಿಂದರ್ ಸಿಂಗ್ ಈ ಕೃತ್ಯವೆಸಗಿದ್ದಾನೆ. ಟೊಯಾಹ್ ತನ್ನ ನಾಯಿಯೊಂದಿಗೆ ಕಡಲ … Continue reading ಹೆಂಡ್ತಿ ಜತೆ ಜಗಳವಾಡಿ ಬಂದವನ ಕಂಡು ನಾಯಿ ಬೊಗಳಿತು; ಸಿಟ್ಟಾದ ಆತ ಅದರ ಒಡತಿಯನ್ನೇ ಕೊಂದ!
Copy and paste this URL into your WordPress site to embed
Copy and paste this code into your site to embed