ಹೆಂಡ್ತಿ ಜತೆ ಜಗಳವಾಡಿ ಬಂದವನ ಕಂಡು ನಾಯಿ ಬೊಗಳಿತು; ಸಿಟ್ಟಾದ ಆತ ಅದರ ಒಡತಿಯನ್ನೇ ಕೊಂದ!

ನವದೆಹಲಿ: ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೇ ಎಂಬ ಗಾದೆಮಾತಿದೆ. ಆದರೆ ಇಲ್ಲೊಂದು ಕಡೆಯಂತೂ ನಾಯಿ ಬೊಗಳಿದ್ದಕ್ಕೆ ಕೊಲೆಯೇ ಆಗಿಹೋಗಿದೆ. ಅದೂ ಭಾರತೀಯನೊಬ್ಬ ಆಸ್ಟ್ರೇಲಿಯಾದ ಮಹಿಳೆಯನ್ನು ಹೀಗೊಂದು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ್ದಾನೆ. ರಾಜ್​ವಿಂದರ್​ ಸಿಂಗ್ (38) ಕೊಲೆ ಆರೋಪಿ, 24 ವರ್ಷದ ಟೊಯಾಹ್ ಕಾರ್ಡಿಂಗ್ಲೆ ಕೊಲೆಗೀಡಾದ ಯುವತಿ. ಆಸ್ಟ್ರೇಲಿಯಾದ ಕ್ವೀನ್ಸ್​​ಲ್ಯಾಂಡ್​ನ ವ್ಯಾಂಗೆಟ್ಟಿ ಬೀಚ್​ ಬಳಿ ಈ ಕೊಲೆ ನಡೆದಿದೆ. ಹೆಂಡತಿಯೊಂದಿಗೆ ಜಗಳವಾಡಿಕೊಂಡು ಮನೆಯಿಂದ ಹೊರಗೆ ಬಂದಿದ್ದ ರಾಜ್​ವಿಂದರ್ ಸಿಂಗ್ ಈ ಕೃತ್ಯವೆಸಗಿದ್ದಾನೆ. ಟೊಯಾಹ್ ತನ್ನ ನಾಯಿಯೊಂದಿಗೆ ಕಡಲ … Continue reading ಹೆಂಡ್ತಿ ಜತೆ ಜಗಳವಾಡಿ ಬಂದವನ ಕಂಡು ನಾಯಿ ಬೊಗಳಿತು; ಸಿಟ್ಟಾದ ಆತ ಅದರ ಒಡತಿಯನ್ನೇ ಕೊಂದ!