VIDEO| ಭಾರತೀಯ ಹೈ ಕಮಿಷನರ್​ಗೆ ಗುರುದ್ವಾರ ಪ್ರವೇಶ ನಿರಾಕರಿಸಿದ ಖಲಿಸ್ತಾನಿ ಬೆಂಬಲಿಗರು

ಕೆನೆಡಾ: ಭಾರತೀಯ ಹೈಕಮಿಷನರ್​ ಅವರನ್ನು ಗುರುದ್ವಾರ ಪ್ರವೇಶಿಸದಂತೆ ಖಲಿಸ್ತಾನಿ ಬೆಂಬಲಿಗರು ತಡೆದಿರುವ ಘಟನೆ ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋದಲ್ಲಿ ನಡೆದಿದೆ. ವಿಕ್ರಮ್ ದೊರೈಸ್ವಾಮಿ ಅವರನ್ನು ವ್ಯಕ್ತಿಯೊಬ್ಬರು ತಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಕಲಹದ ನಡುವೆ ಈ ಘಟನೆ ನಡೆದಿದೆ. ಕೆನಡಾ ಮತ್ತಿತರ ಸ್ಥಳಗಳಲ್ಲಿ ಭಾರತೀಯರು ಸಿಖ್ಖರನ್ನು ನೋಯಿಸುತ್ತಿದ್ದಾರೆ, ಗ್ಲಾಸ್ಗೋದಲ್ಲಿ ಮಾಡಿದಂತೆ ಪ್ರತಿಯೊಬ್ಬ ಸಿಖ್ಖರು ಯಾವುದೇ ಭಾರತೀಯ ರಾಯಭಾರಿ ವಿರುದ್ಧ ಪ್ರತಿಭಟಿಸಬೇಕು … Continue reading VIDEO| ಭಾರತೀಯ ಹೈ ಕಮಿಷನರ್​ಗೆ ಗುರುದ್ವಾರ ಪ್ರವೇಶ ನಿರಾಕರಿಸಿದ ಖಲಿಸ್ತಾನಿ ಬೆಂಬಲಿಗರು