ಭಾರತದಿಂದ ಪರಾರಿ ಆದವರ ಹಸ್ತಾಂತರಕ್ಕೆ ಪ್ರಯತ್ನ; ಕೇಂದ್ರ ತನಿಖಾ ಸಂಸ್ಥೆಗಳು ಬ್ರಿಟನ್​ಗೆ ಭೇಟಿ

ನವದೆಹಲಿ: ಸೆಂಟ್ರಲ್​ ಬ್ಯೂರೋ ಆಫ್​ ಇನ್ವೆಸ್ಟಿಗೇಷನ್​ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಒಳಗೊಂಡ ಉನ್ನತ ಶ್ರೇಣಿಯ ತಂಡವು ಭಾರತದಿಂದ ಪರಾರಿ ಆಗಿರುವ ಮೋಸ್ಟ್​ ವಾಂಟೆಡ್​ ಆರೋಪಿಗಳ ಹಸ್ತಾಂತರ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ಬ್ರಿಟನ್​ಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೋಸ್ಟ್​ ವಾಂಟೆಡ್​ ಪರಾರಿಯಾದವರಲ್ಲಿ ರಣಾ ಡೀಲರ್​ ಸಂಜಯ್​ ಭಂಡಾರಿ, ವಜ್ರದ ವ್ಯಾಪಾರಿ ನೀರವ್​ ಮೋದಿ ಮತ್ತು ಕಿಂಗ್​ಫಿಶರ್​ ಏರ್​ಲೈನ್ಸ್​ ಪ್ರವರ್ತಕ ವಿಜಯ್​ ಮಲ್ಯ ಸೇರಿದ್ದಾರೆ. ಪರಾರಿಯಾದವರ ಅಪರಾಧದ … Continue reading ಭಾರತದಿಂದ ಪರಾರಿ ಆದವರ ಹಸ್ತಾಂತರಕ್ಕೆ ಪ್ರಯತ್ನ; ಕೇಂದ್ರ ತನಿಖಾ ಸಂಸ್ಥೆಗಳು ಬ್ರಿಟನ್​ಗೆ ಭೇಟಿ