ಇಂದು ಲಂಕಾ ಎದುರು 2ನೇ ಏಕದಿನ ಕದನ; ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಕೊಲಂಬೊ: ಎರಡನೇ ಸ್ತರದ ತಂಡವೆಂದು ಕಡೆಗಣಿಸಬೇಕಾಗಿಲ್ಲ, ಮೊದಲ ಆಯ್ಕೆಯ ಟೀಮ್ ಇಂಡಿಯಾಗೆ ಯಾವ ರೀತಿಯಲ್ಲೂ ಕಡಿಮೆ ಇಲ್ಲದ ತಂಡವಿದು ಎಂದು ಶ್ರೀಲಂಕಾ ಪ್ರವಾಸದ ಮೊದಲ ಪಂದ್ಯದಲ್ಲೇ ನಿರೂಪಿಸಿರುವ ಶಿಖರ್ ಧವನ್ ಸಾರಥ್ಯದ ಯುವ ಭಾರತ ತಂಡ, 48 ಗಂಟೆಗಳ ಅಂತರದಲ್ಲೇ 2ನೇ ಸವಾಲಿಗೆ ಸಜ್ಜಾಗಿದೆ. ಆತಿಥೇಯರ ವಿರುದ್ಧ ಮಂಗಳವಾರ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲಿ ಸರಣಿ ಒಲಿಸಿಕೊಳ್ಳುವತ್ತ ರಾಹುಲ್ ದ್ರಾವಿಡ್ ಮಾರ್ಗದರ್ಶನದ ತಂಡ ಉತ್ಸುಕವಾಗಿದೆ. ಪೃಥ್ವಿ ಷಾ, ಇಶಾನ್ ಕಿಶನ್ ಅವರಂಥ ಯುವ ಆಟಗಾರರ ಮಿಂಚಿನ ನಿರ್ವಹಣೆಯ … Continue reading ಇಂದು ಲಂಕಾ ಎದುರು 2ನೇ ಏಕದಿನ ಕದನ; ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ