ಏಕತಾ ಬಂದರು ಏತಕೆ?

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮಾಲ್ದೀವ್ಸ್ ರಕ್ಷಣಾ ಸಚಿವೆ ಮರಿಯಾ ದೀದಿ ಕೆಲ ದಿನಗಳ ಹಿಂದೆ ಮಾಲ್ದೀವ್ಸ್​ನ ಉತುರು ತಿಲಾ ಫಲ್ಹು (ಯುಟಿಎಫ್) ಹವಳ ದ್ವೀಪದ ಸಿಫವಾರುದಲ್ಲಿ ಕರಾವಳಿ ಪಡೆಯ ಏಕತಾ ಬಂದರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಬೆಳವಣಿಗೆಯು ಉಭಯ ದೇಶಗಳ ನಡುವಿನ ರಕ್ಷಣಾ ಬಾಂಧವ್ಯದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಭಾರತದ ಅನುದಾನ-ಸಹಾಯದ ಮೂಲಕ ಅಲ್ಲಿ ಕೈಗೊಳ್ಳುತ್ತಿರುವ ಯೋಜನೆಗಳ ಪೈಕಿ ಈ ಬಂದರು ನಿರ್ಮಾಣ ಅತಿದೊಡ್ಡ ಕಾಮಗಾರಿಯಾಗಿದೆ. ದ್ವೀಪರಾಷ್ಟ್ರವಾದ ಮಾಲ್ದೀವ್ಸ್​ಗೆ ರಾಜನಾಥ್ ಸಿಂಗ್ ಅವರ ಮೂರು … Continue reading ಏಕತಾ ಬಂದರು ಏತಕೆ?