ಕೋವಿಡ್ 19 ಪಿಡುಗಿನ ನಡುವೆ ಸಂತಸದ ಸುದ್ದಿ, ಇನ್ನು ಚೀನಾ ತಂಟೆ ತೆಗೆದರೆ ಅದಕ್ಕೆ ತಕ್ಕ ಶಾಸ್ತಿ
ನವದೆಹಲಿ: ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶದ ವಿಷಯವಾಗಿ ಭಾರತದೊಂದಿಗೆ ಚೀನಾ ಸದಾ ಜಟಾಪಟಿಗೆ ಇಳಿಯುತ್ತದೆ. ಅದರಲ್ಲೂ ವಿಶೇಷವಾಗಿ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಡೊಕ್ಲಾಮ್ ಪ್ರದೇಶದಲ್ಲಿ ಅದರ ಉಪಟಳ ಮೇರೆ ಮೀರಿದೆ. ಇದನ್ನು ತಡೆಗಟ್ಟಲು ಹಾಗೂ ತಂಟೆ ತೆಗೆದರೆ ತಕ್ಷಣವೇ ಆ ಸ್ಥಳಕ್ಕೆ ಸೇನಾಪಡೆಯನ್ನು ರವಾನಿಸಲು ಅನುಕೂಲವಾಗುವಂತೆ ಭಾರತ ಇದೀಗ ಸೇತುವೆಯನ್ನು ನಿರ್ಮಿಸಿದೆ. 40 ಟನ್ ಭಾರವನ್ನು ತಡೆಯಬಹುದಾದ ಈ ಸೇತುವೆ ಚೀನಾದ ಪಾಲಿಗೆ ನುಂಗಲಾರದ ತುತ್ತಾಗಲಿದೆ ಇದರಿಂದಾಗಿ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧದ … Continue reading ಕೋವಿಡ್ 19 ಪಿಡುಗಿನ ನಡುವೆ ಸಂತಸದ ಸುದ್ದಿ, ಇನ್ನು ಚೀನಾ ತಂಟೆ ತೆಗೆದರೆ ಅದಕ್ಕೆ ತಕ್ಕ ಶಾಸ್ತಿ
Copy and paste this URL into your WordPress site to embed
Copy and paste this code into your site to embed