ಕೋವಿಡ್​ 19 ಪಿಡುಗಿನ ನಡುವೆ ಸಂತಸದ ಸುದ್ದಿ, ಇನ್ನು ಚೀನಾ ತಂಟೆ ತೆಗೆದರೆ ಅದಕ್ಕೆ ತಕ್ಕ ಶಾಸ್ತಿ

ನವದೆಹಲಿ: ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶದ ವಿಷಯವಾಗಿ ಭಾರತದೊಂದಿಗೆ ಚೀನಾ ಸದಾ ಜಟಾಪಟಿಗೆ ಇಳಿಯುತ್ತದೆ. ಅದರಲ್ಲೂ ವಿಶೇಷವಾಗಿ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಡೊಕ್ಲಾಮ್​ ಪ್ರದೇಶದಲ್ಲಿ ಅದರ ಉಪಟಳ ಮೇರೆ ಮೀರಿದೆ. ಇದನ್ನು ತಡೆಗಟ್ಟಲು ಹಾಗೂ ತಂಟೆ ತೆಗೆದರೆ ತಕ್ಷಣವೇ ಆ ಸ್ಥಳಕ್ಕೆ ಸೇನಾಪಡೆಯನ್ನು ರವಾನಿಸಲು ಅನುಕೂಲವಾಗುವಂತೆ ಭಾರತ ಇದೀಗ ಸೇತುವೆಯನ್ನು ನಿರ್ಮಿಸಿದೆ. 40 ಟನ್​ ಭಾರವನ್ನು ತಡೆಯಬಹುದಾದ ಈ ಸೇತುವೆ ಚೀನಾದ ಪಾಲಿಗೆ ನುಂಗಲಾರದ ತುತ್ತಾಗಲಿದೆ ಇದರಿಂದಾಗಿ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧದ … Continue reading ಕೋವಿಡ್​ 19 ಪಿಡುಗಿನ ನಡುವೆ ಸಂತಸದ ಸುದ್ದಿ, ಇನ್ನು ಚೀನಾ ತಂಟೆ ತೆಗೆದರೆ ಅದಕ್ಕೆ ತಕ್ಕ ಶಾಸ್ತಿ