ಭಾರತದಲ್ಲಿ ಸಿಗುವಷ್ಟು ರಕ್ಷೆ ಮುಸ್ಲಿಮರಿಗೆ ಇನ್ನೆಲ್ಲಿ ಸಿಗಲು ಸಾಧ್ಯ ಎಂದ ನಖ್ವಿ: ಓಐಸಿ ಮಾತಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ

ನವದೆಹಲಿ: ಭಾರತದ ನೆಲದಲ್ಲಿ ಮುಸ್ಲಿಮರು ಅನುಭವಿಸುತ್ತಿರುವಷ್ಟು ಸುರಕ್ಷಿತ ಭಾವವನ್ನು ಇನ್ಯಾವ ನೆಲದಲ್ಲಿಯೂ ಅನುಭವಿಸಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಭಾರತವು ಮುಸ್ಲಿಂ ಸಮುದಾಯಕ್ಕೆ ಸ್ವರ್ಗವಿದ್ದಂತೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್ ಹಾವಳಿಯನ್ನು ಮುಸ್ಲಿಮರ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದ್ದು, ಇದನ್ನೂ ಕೂಡಲೇ ತಡೆಗಟ್ಟಬೇಕು ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ (ಓಐಸಿ) ಆಗ್ರಹಿಸಿದ್ದಕ್ಕೆ ಉತ್ತರವಾಗಿ ನಖ್ವಿ ಈ ಮಾತನ್ನು ಹೇಳಿದ್ದಾರೆ. ಧಾರ್ಮಿಕವಾಗಿ ಹಾಗೂ ಆರ್ಥಿಕವಾಗಿ ಎರಡೂ ವಿಷಯಗಳಿಗೂ ಮುಸ್ಲಿಂ ಸಮಯದಾಯಕ್ಕೆ ಭಾರತ … Continue reading ಭಾರತದಲ್ಲಿ ಸಿಗುವಷ್ಟು ರಕ್ಷೆ ಮುಸ್ಲಿಮರಿಗೆ ಇನ್ನೆಲ್ಲಿ ಸಿಗಲು ಸಾಧ್ಯ ಎಂದ ನಖ್ವಿ: ಓಐಸಿ ಮಾತಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ