ಭಾರತ-2047: ಭರವಸೆಯ ದಿಕ್ಕು, ಹೊಸ ಹೊಳಹು..

ಭಾರತವು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈವರೆಗೆ ಸವೆಸಿದ ಹಾದಿಯ ಅವಲೋಕನದ ಜತೆಗೆ, ಮುಂದಿನ 25 ವರ್ಷಗಳಲ್ಲಿ, ಅಂದರೆ ಸ್ವಾತಂತ್ರ್ಯದ ಶತಮಾನೋತ್ಸವದ ಹೊತ್ತಿಗೆ, ದೇಶದ ಸ್ಥಿತಿಗತಿ ಹೇಗಿರಬಹುದು? ಯಾವ ಸವಾಲುಗಳು ಎದುರಾಗಬಹುದು? ಪರಿಹಾರವೇನು ಇತ್ಯಾದಿ ಸಂಗತಿಗಳನ್ನು ರ್ಚಚಿಸುವ ನಿಟ್ಟಿನಲ್ಲಿ ವಿಜಯವಾಣಿ ಸಂವಾದ ಏರ್ಪಡಿಸಿತ್ತು. ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ ಪ್ರೊ. ಚಂಬಿ ಪುರಾಣಿಕ್ ಹಾಗೂ ಏಮ್ ಹೈ ಕನ್ಸಲ್ಟಿಂಗ್ ಸಿಇಒ ಹಾಗೂ ಖ್ಯಾತ ಸಂವಹನ ಸಲಹೆಗಾರ ಎನ್.ರವಿಶಂಕರ್ ಅವರು ಭಾಗವಹಿಸಿ ಚಿಂತನೆಗಳನ್ನು, ಒಳನೋಟಗಳನ್ನು ಹಂಚಿಕೊಂಡರು. ಕಳೆದ 75 … Continue reading ಭಾರತ-2047: ಭರವಸೆಯ ದಿಕ್ಕು, ಹೊಸ ಹೊಳಹು..