ಸರ್ಕಾರಗಳು ರೈತರ ಬದುಕ ನಾಶ ಮಾಡುತ್ತಿವೆ; ಜಸ್ಟೀಸ್ ಗೋಪಾಲಗೌಡ ಆರೋಪ

ಬೆಂಗಳೂರು: ಕೈಗಾರಿಕೆ, ಅಭಿವೃದ್ಧಿ ಹೆಸರಿನಲ್ಲಿ ರೈತರ ಬದುಕನ್ನು ಎಲ್ಲ ಸರ್ಕಾರಗಳು ನಾಶ ಮಾಡುತ್ತಿವೆ ಎಂದು ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡ ಆರೋಪಿಸಿದ್ದಾರೆ. ಗಾಂಧಿಭವನದಲ್ಲಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಂಟಿಯಾಗಿ ಆಯೋಜಿಸಿದ್ದ ‘ಭೂಮಿ ಹಕ್ಕು’ ರೈತ – ಕೃಷಿಕೂಲಿಕಾರರಿಗೋ ? ಕಾರ್ಪೊರೇಟ್ ಬಕಾಸುರರಿಗೋ ? ಬದಲಾಗುತ್ತಿರುವ ಭೂ ನೀತಿ ಹಾಗೂ ಸಂಬಂಧಗಳು ಎಂಬ ರಾಜ್ಯಮಟ್ಟದ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಂವಿಧಾನದ ಅರಿವಿಲ್ಲದವರು ಜನಪ್ರತಿನಿಧಿಗಳಾಗುತ್ತಿದ್ದಾರೆ. … Continue reading ಸರ್ಕಾರಗಳು ರೈತರ ಬದುಕ ನಾಶ ಮಾಡುತ್ತಿವೆ; ಜಸ್ಟೀಸ್ ಗೋಪಾಲಗೌಡ ಆರೋಪ