ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ

ಚೆನ್ನೈ: ಮಗ ಚಿತೆಗೆ ಬೆಂಕಿಯಿಟ್ಟರೆ ಮೋಕ್ಷ ಎಂಬುದು ಸನಾತನ ನಂಬಿಕೆ. ಇದಕ್ಕಾಗಿಯೇ ವಂಶೋದ್ದಾರಕ, ಮಗನೊಬ್ಬ ಇರಲಿ ಎಂಬುದು ಬಹುತೇಕರ ಪಾಲಕರ ಆಸೆಯಾಗಿರುತ್ತದೆ. ಮೂರು ಗಂಡುಮಕ್ಕಳಿದ್ದರೂ ಕೂಡ ಮಕ್ಕಳು ಬೇಡ, ಪೊಲೀಸರೇ ನಮ್ಮ ಅಂತ್ಯಕ್ರಿಯೆ ನೆರವೇರಿಸಲಿ ಎಂದು ಎರಡು ಹಿರಿಯ ಜೀವಗಳು ಡೆತ್​ನೋಟ್​ ಬರೆದಿಟ್ಟು ಇಹಲೋಕ ತೊರೆದಿದ್ದಾರೆ. ಇದನ್ನೂ ಓದಿ; ಕರೊನಾ ಭಯವೇ ಇವರಿಗೆ ಬಂಡವಾಳ; ಮನೆಗೆ ಬರೋರ ಬಗ್ಗೆ ಇರಲಿ ಎಚ್ಚರ..!  ಸೆಂಬಿಯನ್​ ಪೊಲೀಸ್​ ಠಾಣೆ ಸಮೀಪದ ಪ್ರದೇಶದಲ್ಲಿ ಗುಣಶೇಖರನ್​ (65) ಸೆಲ್ವಿ (58) ನೆಲೆಸಿದ್ದರು. ಗುಣಶೇಖರನ್​ ಸಮೀಪದ … Continue reading ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ