ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್ನೋಟ್ ಬರೆದಿಟ್ಟು ಪಯಣ ಮುಗಿಸಿದ ದಂಪತಿ
ಚೆನ್ನೈ: ಮಗ ಚಿತೆಗೆ ಬೆಂಕಿಯಿಟ್ಟರೆ ಮೋಕ್ಷ ಎಂಬುದು ಸನಾತನ ನಂಬಿಕೆ. ಇದಕ್ಕಾಗಿಯೇ ವಂಶೋದ್ದಾರಕ, ಮಗನೊಬ್ಬ ಇರಲಿ ಎಂಬುದು ಬಹುತೇಕರ ಪಾಲಕರ ಆಸೆಯಾಗಿರುತ್ತದೆ. ಮೂರು ಗಂಡುಮಕ್ಕಳಿದ್ದರೂ ಕೂಡ ಮಕ್ಕಳು ಬೇಡ, ಪೊಲೀಸರೇ ನಮ್ಮ ಅಂತ್ಯಕ್ರಿಯೆ ನೆರವೇರಿಸಲಿ ಎಂದು ಎರಡು ಹಿರಿಯ ಜೀವಗಳು ಡೆತ್ನೋಟ್ ಬರೆದಿಟ್ಟು ಇಹಲೋಕ ತೊರೆದಿದ್ದಾರೆ. ಇದನ್ನೂ ಓದಿ; ಕರೊನಾ ಭಯವೇ ಇವರಿಗೆ ಬಂಡವಾಳ; ಮನೆಗೆ ಬರೋರ ಬಗ್ಗೆ ಇರಲಿ ಎಚ್ಚರ..! ಸೆಂಬಿಯನ್ ಪೊಲೀಸ್ ಠಾಣೆ ಸಮೀಪದ ಪ್ರದೇಶದಲ್ಲಿ ಗುಣಶೇಖರನ್ (65) ಸೆಲ್ವಿ (58) ನೆಲೆಸಿದ್ದರು. ಗುಣಶೇಖರನ್ ಸಮೀಪದ … Continue reading ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್ನೋಟ್ ಬರೆದಿಟ್ಟು ಪಯಣ ಮುಗಿಸಿದ ದಂಪತಿ
Copy and paste this URL into your WordPress site to embed
Copy and paste this code into your site to embed