ಕಲಬುರಗಿ | ಸಾವಿಗೆ ಶರಣಾದ ಹೆಡ್ ಕಾನ್ಸ್ಸ್ಟೇಬಲ್
ಕಲಬುರಗಿ: ನೇಣು ಬಿಗಿದುಕೊಂಡು ಹೆಡ್ ಕಾನ್ಸ್ಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಡಿಎಆರ್ ಹೆಡ್ ಕ್ವಾರ್ಟರ್ಸ್ನಲ್ಲಿ ನಡೆದಿದೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮನಚೋಡ್ ಗ್ರಾಮದ ನಿವಾಸಿ ಪಾಂಡುರಂಗ (47) ಆತ್ಮಹತ್ಯೆಗೆ ಶರಣಾಗಿರುವ ಹೆಡ್ ಕಾನ್ಸ್ಟೇಬಲ್. ಪಾಂಡುರಂಗ ನಿನ್ನೆ ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಮನೆಗೆ ತೆರಳಿದ್ದರು. ಹೆಚ್ಚಿನ ಶೆಖೆಯ ವಾತಾವರಣ ಇದ್ದುದರಿಂದ ಮಕ್ಕಳಿಬ್ಬರು ಮನೆಯ ಮೇಲ್ಛಾವಣಿಯಲ್ಲಿ ಮಲಗಿದ್ದರು. ಗಂಡ-ಹೆಂಡತಿ ಮಾತ್ರ ಮನೆಯ ಬೆಡ್ರೂಮ್ನಲ್ಲಿ ಮಲಗಿದ್ದರು. ಆದರೆ ಪಾಂಡುರಂಗ ನುಸುಕಿನ ಜಾವ ಮನೆಯ ಅಡುಗೆ … Continue reading ಕಲಬುರಗಿ | ಸಾವಿಗೆ ಶರಣಾದ ಹೆಡ್ ಕಾನ್ಸ್ಸ್ಟೇಬಲ್
Copy and paste this URL into your WordPress site to embed
Copy and paste this code into your site to embed