ದಕ್ಷಿಣ ಕನ್ನಡದಲ್ಲಿ ಜೆಡಿಎಸ್‌ಗೆ ಅಧೋಗತಿ

ಪಿ.ಬಿ.ಹರೀಶ್ ರೈ, ಮಂಗಳೂರು ಎಲ್ಲ ಅಭ್ಯರ್ಥಿಗಳಿಗೆ ಠೇವಣಿ ನಷ್ಟ, ಸ್ಪರ್ಧಿಸಿದ 7 ಕ್ಷೇತ್ರಗಳಲ್ಲಿ ದೊರೆತದ್ದು ಕೇವಲ 11 ಸಾವಿರ ಮತ, ಮಂಗಳೂರು ಹೊರತಾಗಿ ಉಳಿದ ಕ್ಷೇತ್ರಗಳಲ್ಲಿ ಕಳೆದ ಬಾರಿಗಿಂತ ಕಡಿಮೆ ಮತ. – ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಸ್ಥಿತಿ. ಅತ್ತ ರಾಜ್ಯ ರಾಜಕೀಯದಲ್ಲಿ ನಿರ್ಣಾಯಕ ಸ್ಥಾನ ಪಡೆಯಲು ಸಾಧ್ಯವಾಗದೆ ಕಂಗೆಟ್ಟ ಜೆಡಿಎಸ್ ಇತ್ತ ಕರಾವಳಿಯಲ್ಲಿ ಸಂಪೂರ್ಣ ನೆಲಕಚ್ಚಿದೆ. ಸಂಘಟನೆ ಕೊರತೆ, ನೆಪ ಮಾತ್ರಕ್ಕೆ ಇರುವ ನಾಯಕರು, ಪ್ರಚಾರ ನಡೆಸದ ಅಭ್ಯರ್ಥಿಗಳಿಂದಾಗಿ ಜೆಡಿಎಸ್ ಈ ಬಾರಿಯೂ … Continue reading ದಕ್ಷಿಣ ಕನ್ನಡದಲ್ಲಿ ಜೆಡಿಎಸ್‌ಗೆ ಅಧೋಗತಿ