ಇನ್ನು ಮೂರೇ ತಿಂಗಳಲ್ಲಿ ಚುನಾವಣೆ: ಪಾಕ್ ನ್ಯಾಷನಲ್ ಅಸೆಂಬ್ಲಿ ವಿಸರ್ಜನೆ

ನವದೆಹಲಿ: ‘ಜನರೇ.. ಬೀದಿಗಿಳಿದು ಪ್ರತಿಭಟನೆ ನಡೆಸಿ..’ ಎಂದು ನಿನ್ನೆಯಷ್ಟೇ ಹೇಳಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್, ಜನರೇ ಚುನಾವಣೆಗೆ ಸಜ್ಜಾಗಿ ಎಂದು ಇಂದು ಕರೆ ನೀಡಿದ್ದಾರೆ. ಅಷ್ಟಕ್ಕೂ ಅವರು ಹೀಗೆನ್ನಲು ಕಾರಣ ಅವಿಶ್ವಾಸ ಗೊತ್ತುವಳಿ ರದ್ದಾಗಿದ್ದು ಹಾಗೂ ನ್ಯಾಷನಲ್ ಅಸೆಂಬ್ಲಿ ವಿಸರ್ಜನೆ ಆಗಿದ್ದು. ಇಮ್ರಾನ್ ಖಾನ್ ವಿರುದ್ಧ ಇದ್ದ ಅವಿಶ್ವಾಸ ಗೊತ್ತುವಳಿಯನ್ನು ಅಲ್ಲಿನ ಡೆಪ್ಯುಟಿ ಸ್ಪೀಕರ್ ಖಾಸಿಂ ಸುರಿ ತಿರಸ್ಕರಿಸಿದ್ದು, ಈ ಅವಿಶ್ವಾಸ ಗೊತ್ತುವಳಿ ಪಾಕಿಸ್ತಾನದ ಸಂವಿಧಾನ ಮತ್ತು ನಿಯಮಗಳಿಗೆ ವಿರುದ್ಧವಾದುದು ಎಂದು ವ್ಯಾಖ್ಯಾನಿಸಿದ್ದಾರೆ. ಮತ್ತೊಂದೆಡೆ ಪಾಕ್ … Continue reading ಇನ್ನು ಮೂರೇ ತಿಂಗಳಲ್ಲಿ ಚುನಾವಣೆ: ಪಾಕ್ ನ್ಯಾಷನಲ್ ಅಸೆಂಬ್ಲಿ ವಿಸರ್ಜನೆ