ಲಖನೌ: ರಾಕೇಶ್ ಟಿಕಾಯತ್ ರೈತರಿಗೆ ದ್ರೋಹ ಎಸಗಿದ್ದು, ಆತ ಇಷ್ಟೊತ್ತಿಗಾಗಲೇ ಎನ್ಕೌಂಟರ್ ಆಗಬೇಕಿತ್ತು ಎಂದು ಹೇಳುವ ಮೂಲಕ ಬಿಜೆಪಿ ಶಾಸಕರೊಬ್ಬರು ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ. ಉತ್ತರಪ್ರದೇಶದ ಗಾಜಿಯಾಬಾದ್ನ ಲೋನಿ ವಿಧಾನಸಭಾ ಕ್ಷೇತ್ರದ ಶಾಸಕ ನಂದಕಿಶೋರ್ ಗುರ್ಜಾರ್ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿದ್ದ ಡೆಂಗ್ಯೂ ರೋಗಿಗೆ ಲೈಂಗಿಕ ಕಿರುಕುಳ ನೀಡಿದ ಕಾಂಪೌಂಡರ್; ಆರೋಪಿ ಅರೆಸ್ಟ್ ಲೋನಿ ವಿಧಾನಸಭಾ ಕ್ಷೇತ್ರದ ಬಾಗ್ಪತ್ನ ದಗರ್ಪುರ ಗ್ರಾಮದಲ್ಲಿ ನಡೆದ … Continue reading ರಾಕೇಶ್ ಟಿಕಾಯತ್ ರೈತ ಮುಖಂಡನಾಗಿರಲಿಲ್ಲವೆಂದರೆ ಇಷ್ಟೊತ್ತಿಗೆ ಎನ್ಕೌಂಟರ್ ಆಗಿರುತ್ತಿತ್ತು; ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ಶಾಸಕ
Copy and paste this URL into your WordPress site to embed
Copy and paste this code into your site to embed