ರಾಕೇಶ್​ ಟಿಕಾಯತ್​ ರೈತ ಮುಖಂಡನಾಗಿರಲಿಲ್ಲವೆಂದರೆ ಇಷ್ಟೊತ್ತಿಗೆ ಎನ್​ಕೌಂಟರ್​ ಆಗಿರುತ್ತಿತ್ತು; ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ಶಾಸಕ

ಲಖನೌ: ರಾಕೇಶ್​ ಟಿಕಾಯತ್​ ರೈತರಿಗೆ ದ್ರೋಹ ಎಸಗಿದ್ದು, ಆತ ಇಷ್ಟೊತ್ತಿಗಾಗಲೇ ಎನ್​ಕೌಂಟರ್​ ಆಗಬೇಕಿತ್ತು ಎಂದು ಹೇಳುವ ಮೂಲಕ ಬಿಜೆಪಿ ಶಾಸಕರೊಬ್ಬರು ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ. ಉತ್ತರಪ್ರದೇಶದ ಗಾಜಿಯಾಬಾದ್​ನ ಲೋನಿ ವಿಧಾನಸಭಾ ಕ್ಷೇತ್ರದ ಶಾಸಕ ನಂದಕಿಶೋರ್​ ಗುರ್ಜಾರ್​ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿದ್ದ ಡೆಂಗ್ಯೂ ರೋಗಿಗೆ ಲೈಂಗಿಕ ಕಿರುಕುಳ ನೀಡಿದ ಕಾಂಪೌಂಡರ್; ಆರೋಪಿ ಅರೆಸ್ಟ್ ಲೋನಿ ವಿಧಾನಸಭಾ ಕ್ಷೇತ್ರದ ಬಾಗ್‌ಪತ್‌ನ ದಗರ್‌ಪುರ ಗ್ರಾಮದಲ್ಲಿ ನಡೆದ … Continue reading ರಾಕೇಶ್​ ಟಿಕಾಯತ್​ ರೈತ ಮುಖಂಡನಾಗಿರಲಿಲ್ಲವೆಂದರೆ ಇಷ್ಟೊತ್ತಿಗೆ ಎನ್​ಕೌಂಟರ್​ ಆಗಿರುತ್ತಿತ್ತು; ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ಶಾಸಕ