ಉಪಾಯ ಅಪಾಯ: ಆ ಕ್ಷಣ ಅಂಕಣ…

ಅದು 2012ರ ಒಂದು ಮುಂಜಾನೆ. ಪೊಲೀಸ್ ಇನ್​ಸ್ಪೆಕ್ಟರ್ ಸಂತೋಷ್ ಠಾಣೆಯಲ್ಲಿದ್ದಾಗ ಟ್ಯಾಕ್ಸಿ ಚಾಲಕನೊಬ್ಬ ಬಂದು ‘ಊರಿನ ಹೊರವಲಯದಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿರುವ ಕಾರು ನಿಂತಿದೆ, ಅದರಲ್ಲಿ ಮೃತದೇಹವೊಂದು ಕಾಣುತ್ತಿದೆ’ ಎಂದ. ಗಾಬರಿಯಾದ ಇನ್​ಸ್ಪೆಕ್ಟರ್ ಸ್ಥಳಕ್ಕೆ ಧಾವಿಸಿದರು.ಊರಿನಿಂದ ಸುಮಾರು 5 ಕಿ.ಮೀ ದೂರದಲ್ಲಿನ ಕಾಡಿನ ಅಂಚಿಗಿದ್ದ ಆ ರಸ್ತೆಯಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದ್ದ ಕಾರೊಂದು ನಿಂತಿತ್ತು. ಹಿಂದಿನ ಸೀಟಿನ ಬಲಬದಿಯಲ್ಲಿ ಕುಳಿತ ಸ್ಥಿತಿಯಲ್ಲಿದ್ದ ವ್ಯಕ್ತಿಯ ಶವವಿತ್ತು. ಅದು ಶೇ. 80ರಷ್ಟು ಸುಟ್ಟು ಕರಕಲಾಗಿತ್ತು. ಮೃತನು ಪುರುಷನೋ ಅಥವಾ ಸ್ತ್ರೀಯೋ ಎಂದು … Continue reading ಉಪಾಯ ಅಪಾಯ: ಆ ಕ್ಷಣ ಅಂಕಣ…