ಐಕಾನಿಕ್​ ಚತುಷ್ಟಯರು… ಆಡುವ ದಿನಗಳ ಅತ್ಯಂತ ಶ್ರೇಷ್ಠವಾದ ಸಮಯ… ಎಂದು ಸೌರವ್​ ಗಂಗೂಲಿ ಟ್ವೀಟ್​ ಮಾಡಿದ್ದು ಏಕೆ?

ನವದೆಹಲಿ: ಅದೊಂದು ಕಾಲವಿತ್ತು. ಕ್ಯಾಪ್ಟನ್​ ಎಂದರೆ ಸೌರವ್ ಗಂಗೂಲಿ. ಬ್ಯಾಟ್ಸ್​ಮನ್​ಗಳೆಂದರೆ ಸಚಿನ್​ ತೆಂಡುಲ್ಕರ್​, ರಾಹುಲ್​ ದ್ರಾವಿಡ್​ ಮತ್ತು ವಿವಿಎಸ್​ ಲಕ್ಷ್ಮಣ್​. ಈ ನಾಲ್ವರನ್ನು ಟೀಂ ಇಂಡಿಯಾದ ಐಕಾನಿಕ್​ ಚತುಷ್ಟಯರು ಎಂದೇ ಕರೆಯಲಾಗುತ್ತಿತ್ತು. ಈ ನಾಲ್ವರು ಇರುವ ತಂಡವನ್ನು ಎದುರಿಸಲು ಬಲಿಷ್ಠ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದಂಥ ತಂಡಗಳು ಕೂಡ ನಡಗುತ್ತಿದ್ದವು. ಈ ಸಂದರ್ಭದಲ್ಲೇ ಟೀಂ ಇಂಡಿಯಾ ವಿದೇಶಗಳಲ್ಲೂ ಟೆಸ್ಟ್​ ಮತ್ತು ಏಕದಿನ ಸರಣಿಗಳನ್ನು ಗೆದ್ದು, ಸರ್ವಶ್ರೇಷ್ಠ ತಂಡವೆನಿಸಿಕೊಂಡಿತ್ತು. ಇದೀಗ ಈ ನಾಲ್ವರು ದಿಗ್ಗಜ ಆಟಗಾರರು ಬ್ಯಾಟ್​ಗಳಿಗೆ ವಿಶ್ರಾಂತಿ ನೀಡಿದ್ದಾರೆ. … Continue reading ಐಕಾನಿಕ್​ ಚತುಷ್ಟಯರು… ಆಡುವ ದಿನಗಳ ಅತ್ಯಂತ ಶ್ರೇಷ್ಠವಾದ ಸಮಯ… ಎಂದು ಸೌರವ್​ ಗಂಗೂಲಿ ಟ್ವೀಟ್​ ಮಾಡಿದ್ದು ಏಕೆ?