ಐಕಾನಿಕ್ ಚತುಷ್ಟಯರು… ಆಡುವ ದಿನಗಳ ಅತ್ಯಂತ ಶ್ರೇಷ್ಠವಾದ ಸಮಯ… ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದು ಏಕೆ?
ನವದೆಹಲಿ: ಅದೊಂದು ಕಾಲವಿತ್ತು. ಕ್ಯಾಪ್ಟನ್ ಎಂದರೆ ಸೌರವ್ ಗಂಗೂಲಿ. ಬ್ಯಾಟ್ಸ್ಮನ್ಗಳೆಂದರೆ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್. ಈ ನಾಲ್ವರನ್ನು ಟೀಂ ಇಂಡಿಯಾದ ಐಕಾನಿಕ್ ಚತುಷ್ಟಯರು ಎಂದೇ ಕರೆಯಲಾಗುತ್ತಿತ್ತು. ಈ ನಾಲ್ವರು ಇರುವ ತಂಡವನ್ನು ಎದುರಿಸಲು ಬಲಿಷ್ಠ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದಂಥ ತಂಡಗಳು ಕೂಡ ನಡಗುತ್ತಿದ್ದವು. ಈ ಸಂದರ್ಭದಲ್ಲೇ ಟೀಂ ಇಂಡಿಯಾ ವಿದೇಶಗಳಲ್ಲೂ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಗೆದ್ದು, ಸರ್ವಶ್ರೇಷ್ಠ ತಂಡವೆನಿಸಿಕೊಂಡಿತ್ತು. ಇದೀಗ ಈ ನಾಲ್ವರು ದಿಗ್ಗಜ ಆಟಗಾರರು ಬ್ಯಾಟ್ಗಳಿಗೆ ವಿಶ್ರಾಂತಿ ನೀಡಿದ್ದಾರೆ. … Continue reading ಐಕಾನಿಕ್ ಚತುಷ್ಟಯರು… ಆಡುವ ದಿನಗಳ ಅತ್ಯಂತ ಶ್ರೇಷ್ಠವಾದ ಸಮಯ… ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದು ಏಕೆ?
Copy and paste this URL into your WordPress site to embed
Copy and paste this code into your site to embed