ಗೌತಮ್​ ಗಂಭೀರ್​ ಜತೆ ಜಗಳ ಆಡದೇ ಇದ್ದಿದ್ದರೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗ್ತಿತ್ತು ಎಂದ ಮಾಜಿ ಕ್ರಿಕೆಟಿಗ!

ನವದೆಹಲಿ: ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಬ್ಯಾಟ್ಸ್​ಮನ್​ ಮನೋಜ್​ ತಿವಾರಿ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಕ್ರೀಡಾಲೋಕದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ಶತಕ ಬಾರಿಸಿದರು ಕೂಡ ಅಂದಿನ ಕ್ಯಾಪ್ಟನ್​ ಧೋನಿ ನನ್ನನ್ನು ತಂಡದಿಂದ ಕೈಬಿಟ್ಟರು ಎಂಬ ಹೇಳಿಕೆ ಒಂದೆಡೆಯಾದರೆ, ಮಾಜಿ ಬ್ಯಾಟ್ಸ್​ಮನ್​ ಗೌತಮ್​ ಗಂಭೀರ್​ ಜತೆ ಡ್ರೆಸ್ಸಿಂಗ್​ ರೂಮ್​ನಲ್ಲಿ ಜಗಳವಾಡಿದ್ದೆ ಎಂದು ತಿವಾರಿ ಬಹಿರಂಗಪಡಿಸಿದ್ದಾರೆ. ಅಂದಹಾಗೆ ತಿವಾರಿ ಅವರು ಟೀಮ್​ ಇಂಡಿಯಾವನ್ನು 12 ಏಕದಿನ ಮತ್ತು 3 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. 2013ರ … Continue reading ಗೌತಮ್​ ಗಂಭೀರ್​ ಜತೆ ಜಗಳ ಆಡದೇ ಇದ್ದಿದ್ದರೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗ್ತಿತ್ತು ಎಂದ ಮಾಜಿ ಕ್ರಿಕೆಟಿಗ!