ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…

ಬೆಂಗಳೂರು: ಪ್ರತಿನಿತ್ಯ ಮದ್ಯಪಾನ ಮಾಡಿಕೊಂಡು ಬಂದು ಹೆಂಡತಿಗೆ ಕಿರುಕುಳ ಕೊಟ್ಟಿದ್ದೇ ಇಲ್ಲೊಬ್ಬನ ಜೀವಕ್ಕೇ ಮುಳುವಾಗಿದೆ. ಅರ್ಥಾತ್, ಪತ್ನಿಗೆ ಕಿರುಕುಳ ಕೊಡುವ ಮೂಲಕ ಪತಿರಾಯ ತಾನಾಗಿಯೇ ಸಾವು ತಂದುಕೊಂಡಿದ್ದಾನೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಯ್ಯಪ್ಪನಹಳ್ಳಿಯ ಪೊಲೀಸರು ಸಾವಿಗೀಡಾದ ವ್ಯಕ್ತಿಯ ಹೆಂಡತಿ ಸೇರಿ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಶಕ್ತಿನಗರ ನಿವಾಸಿ ಲೋಕನಾಥ್ (48) ಕೊಲೆಗೀಡಾದ ವ್ಯಕ್ತಿ. ಇವರ ಪತ್ನಿ ಯಶೋಧ, ವಿಜಿನಾಪುರದ ಮುನಿರಾಜು, ಕಸ್ತೂರಿನಗರದ ಪ್ರಭು ಬಂಧಿತ ಆರೋಪಿಗಳು. ಇವರು ಮೇ 15ರಂದು ಲೋಕನಾಥ್​ನನ್ನು ಕೊಲೆ ಮಾಡಿದ್ದರು. ಈ … Continue reading ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…