ಅಸಹಜ ಲೈಂಗಿಕಕ್ರಿಯೆಗೆ ಒತ್ತಾಯಿಸಿದ ಪತಿ, ಗುಪ್ತಾಂಗ ಕೊಯ್ದು ಕೊಂದಳು ಸತಿ
ಮಧುರೈ: ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಪತ್ನಿ ತನ್ನ ಪತಿಯ ಗುಪ್ತಾಂಗಗಳನ್ನು ಕೊಯ್ಯುವ ಜತೆಗೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಮಧುರೈ ಬಳಿಯ ತಿರುಮಂಗಲಂ ನಿವಾಸಿ ಇ. ಸುಂದರ್ ಅಲಿಯಾಸ್ ಸುಧೀರ್ (34) ಹತ್ಯೆಯಾದವ. ಸರ್ಕಾರಿ ಶಾಲೆಯ ಶಿಕ್ಷಕಿ ಎಸ್. ಅರಿವುಸೆಲ್ವಂ ಹತ್ಯೆ ಮಾಡಿದಾಕೆ. ಇಂಜಿನಿಯರಿಂಗ್ ಪದವೀಧರನಾಗಿದ್ದ ಸುಧೀರ್ ಭೂಮಾಪನ ಅಧಿಕಾರಿಗಳಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಸುಧೀರ್ ಮತ್ತು ಅರಿವುಸೆಲ್ವಂ 8 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಒಬ್ಬ ಪುತ್ರಿಯೂ ಇದ್ದಾಳೆ. ಶುಕ್ರವಾರ ಬೆಳಗ್ಗೆ ಪ್ರಜ್ಞಾಹೀನ … Continue reading ಅಸಹಜ ಲೈಂಗಿಕಕ್ರಿಯೆಗೆ ಒತ್ತಾಯಿಸಿದ ಪತಿ, ಗುಪ್ತಾಂಗ ಕೊಯ್ದು ಕೊಂದಳು ಸತಿ
Copy and paste this URL into your WordPress site to embed
Copy and paste this code into your site to embed