ಅಸಹಜ ಲೈಂಗಿಕಕ್ರಿಯೆಗೆ ಒತ್ತಾಯಿಸಿದ ಪತಿ, ಗುಪ್ತಾಂಗ ಕೊಯ್ದು ಕೊಂದಳು ಸತಿ

ಮಧುರೈ: ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಪತ್ನಿ ತನ್ನ ಪತಿಯ ಗುಪ್ತಾಂಗಗಳನ್ನು ಕೊಯ್ಯುವ ಜತೆಗೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಮಧುರೈ ಬಳಿಯ ತಿರುಮಂಗಲಂ ನಿವಾಸಿ ಇ. ಸುಂದರ್​ ಅಲಿಯಾಸ್​ ಸುಧೀರ್​ (34) ಹತ್ಯೆಯಾದವ. ಸರ್ಕಾರಿ ಶಾಲೆಯ ಶಿಕ್ಷಕಿ ಎಸ್​. ಅರಿವುಸೆಲ್ವಂ ಹತ್ಯೆ ಮಾಡಿದಾಕೆ. ಇಂಜಿನಿಯರಿಂಗ್​ ಪದವೀಧರನಾಗಿದ್ದ ಸುಧೀರ್​ ಭೂಮಾಪನ ಅಧಿಕಾರಿಗಳಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಸುಧೀರ್​ ಮತ್ತು ಅರಿವುಸೆಲ್ವಂ 8 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಒಬ್ಬ ಪುತ್ರಿಯೂ ಇದ್ದಾಳೆ. ಶುಕ್ರವಾರ ಬೆಳಗ್ಗೆ ಪ್ರಜ್ಞಾಹೀನ … Continue reading ಅಸಹಜ ಲೈಂಗಿಕಕ್ರಿಯೆಗೆ ಒತ್ತಾಯಿಸಿದ ಪತಿ, ಗುಪ್ತಾಂಗ ಕೊಯ್ದು ಕೊಂದಳು ಸತಿ