ಬೆಂಗಳೂರು: ಬಟ್ಟೆ, ಧೋತಿ ಖರೀದಿ, ಬಟ್ಟೆ ಹಾಕೋದು, ಬಿಚ್ಚುವುದರ ಕುರಿತು ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಬೆಲೆ ಏರಿಕೆ ವಿಚಾರವಾಗಿ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ದಾರಿಯಲ್ಲಿ ಓಡಾಡುವಾಗ ಅಂಗಡಿಗಳನ್ನು ನೋಡುತ್ತಿದ್ದು, ಅಂಗಡಿಗಳಿಗೆ ಯಾರೂ ಹೋಗುತ್ತಿಲ್ಲ. ಕೊಂಡುಕೊಳ್ಳಲು ಜನರ ಹತ್ತಿರ ಶಕ್ತಿ ಇಲ್ಲ. ಯಾರೋ ರೇವಣ್ಣನಂಥವರು ಹೋಗುತ್ತಾರೆ ಅಷ್ಟೇ ಎಂದು ಹಾಸ್ಯ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಗೃಹ ಬಸವರಾಜ ಬೊಮ್ಮಾಯಿ, ರೇವಣ್ಣನವರದ್ದು ದೊಡ್ದ ಬೇಡಿಕೆಗಳಿರಲ್ಲ, ಯಾವ … Continue reading ಬಟ್ಟೆ ಹಾಕೋದು-ಬಿಚ್ಚುವುದರ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ: ಚೆನ್ನಾಗಿ ಕಾಣಿಸಬೇಕಂತ ಸಿದ್ದರಾಮಯ್ಯ ಕಲರ್ ಬಟ್ಟೆ ತಗೋಳೋಕೆ ಶುರುಮಾಡಿದ್ದಾರಂತೆ!
Copy and paste this URL into your WordPress site to embed
Copy and paste this code into your site to embed