ಅಪರಾಧ ತಡೆಯಲು ಹೊಯ್ಸಳಕ್ಕೆ ಹೊಸ ಹುರುಪು! ದಕ್ಷತೆ ಹೆಚ್ಚಿಸಲು ತಯಾರಿ

ಬೆಂಗಳೂರು : ಸಾರ್ವಜನಿಕರಿಂದ ದೂರುಗಳು ಬಂದಾಗ ಮಾತ್ರ ಹೊಯ್ಸಳ ವಾಹನಗಳು ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿವೆ. ಈ ನಡುವೆ, ಸರಗಳ್ಳತನ, ಸುಲಿಗೆ, ದರೋಡೆಯಂತಹ ಪ್ರಕರಣ ತಪ್ಪಿಸಲು ಹೊಯ್ಸಳ ಹಾಗೂ ಚೀತಾ ವಾಹನ ಸಿಬ್ಬಂದಿಗೆ ಚುರುಕು ಮುಟ್ಟಿಸಿ, ಎಲ್ಲ ಪ್ರದೇಶಗಳಲ್ಲೂ ಕಣ್ಗಾವಲಿಡಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ವ್ಯವಸ್ಥೆ ರೂಪಿಸಲು ಮುಂದಾಗಿದ್ದಾರೆ. ನಗರದಲ್ಲಿ ಒಟ್ಟು 272 ಹೊಯ್ಸಳ ವಾಹನಗಳು, 232 ಚೀತಾ ಬೈಕ್‌ಗಳು ಗಸ್ತು ತಿರುಗುತ್ತಿವೆ. ಹೊಯ್ಸಳ ಬೀಟ್ ವ್ಯವಸ್ಥೆಯನ್ನು ಇಷ್ಟು ವರ್ಷಗಳ … Continue reading ಅಪರಾಧ ತಡೆಯಲು ಹೊಯ್ಸಳಕ್ಕೆ ಹೊಸ ಹುರುಪು! ದಕ್ಷತೆ ಹೆಚ್ಚಿಸಲು ತಯಾರಿ