ನೀವು ಸಲ್ಲಿಸಿದ ಗೃಹಜ್ಯೋತಿ ಅರ್ಜಿ ರಿಜಿಸ್ಟರ್​ ಆಗಿದ್ಯಾ? ಪರಿಶೀಲಿಸುವುದು ಹೀಗೆ…

ಬೆಂಗಳೂರು: ಈಗಾಗಲೇ ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆಯ ಫಲಾನುಭವಿ ಆಗಲು ಅರ್ಜಿ ಸಲ್ಲಿಕೆ ಕಾರ್ಯಕ್ರಮ ಶುರುವಾಗಿದೆ. ಇದೀಗ ರಾಜ್ಯದಲ್ಲಿ ಸುಮಾರು 1.5 ಕೋಟಿ ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನಿನ್ನೆ ನಡೆದ ಬಜೆಟ್ ಅಧಿವೇಶನದಲ್ಲೂ ಪ್ರಸ್ತಕ ವರ್ಷದಲ್ಲಿ 13,910 ಕೋಟಿ ರೂ. ಮೀಸಲಿರಿಸಲಾಗಿದೆ. ಆದರೆ ಕೆಲವರಿಗೆ ಸರ್ವರ್​ ಸಮಸ್ಯೆ ಎದುರಾಗಿದ್ದು ಅವರ ಅರ್ಜಿ ಸಲ್ಲಿಕೆ ಆಗಿದೆಯೇ ಎನ್ನುವ ಅನುಮಾನ ಇರುತ್ತದೆ. ಈ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ಅದಕ್ಕಾಗಿ ಪ್ರತ್ಯೇಕ ಲಿಂಕ್ ಅನ್ನು ಬಿಡುಗಡೆ ಮಾಡಿದೆ. ಈ ಕೆಳಕಂಡ … Continue reading ನೀವು ಸಲ್ಲಿಸಿದ ಗೃಹಜ್ಯೋತಿ ಅರ್ಜಿ ರಿಜಿಸ್ಟರ್​ ಆಗಿದ್ಯಾ? ಪರಿಶೀಲಿಸುವುದು ಹೀಗೆ…