ವಸತಿ ನಿಲಯ ಹೆಚ್ಚಳಕ್ಕಿಲ್ಲ ಆಸಕ್ತಿ, ಅಧಿಕವಿದೆ ವಿದ್ಯಾರ್ಥಿಗಳ ಸಂಖ್ಯೆ
ಅಶೋಕ ಬೆನ್ನೂರು ಸಿಂಧನೂರುಮೇ ಹಾಗೂ ಜೂನ್ನಲ್ಲಿ ಶಾಲೆ-ಕಾಲೇಜ್ಗಳು ಆರಂಭಗೊಂಡಿದ್ದು ಪ್ರವೇಶಾತಿಗಳು ಭರದಿಂದ ಸಾಗಿವೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ವಸತಿ ನಿಲಯಗಳಿಲ್ಲದಿರುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಸಂಕಷ್ಟವಾಗಿದೆ. ಸರ್ಕಾರ ವಸತಿ ನಿಲಯಗಳ ಹೆಚ್ಚಳಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಇದನ್ನೂ ಓದಿ: ವಸತಿ ನಿಲಯ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸಿ ಕಳೆದೆರಡು ವರ್ಷಗಳಿಂದ ಕೋವಿಡ್ ಇದ್ದ ಪರಿಣಾಮ ತಾಲೂಕಿನಾದ್ಯಂತ ಶೇ.30 ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರ ವಿದ್ಯಾರ್ಥಿಗಳು ನಿಲಯಗಳು ಖಾಲಿ ಇದ್ದವು. ಬಹುತೇಕ ವಿದ್ಯಾರ್ಥಿಗಳು ಹಾಸ್ಟೆಲ್ಗೆ ದಾಖಲಾಗಿದ್ದರೂ ಕರೊನಾ ಸೋಂಕಿನ ಭಯದ … Continue reading ವಸತಿ ನಿಲಯ ಹೆಚ್ಚಳಕ್ಕಿಲ್ಲ ಆಸಕ್ತಿ, ಅಧಿಕವಿದೆ ವಿದ್ಯಾರ್ಥಿಗಳ ಸಂಖ್ಯೆ
Copy and paste this URL into your WordPress site to embed
Copy and paste this code into your site to embed