ಉತ್ತಮ ಆಹಾರದಿಂದ ಒಳ್ಳೆಯ ಮನಸ್ಸು ಸಿದ್ಧಿ

ವಿಜಯವಾಣಿ ಸುದ್ದಿಜಾಲ ಮಂಗಳೂರು ಉತ್ತಮ ಆಹಾರ ಸೇವನೆಯಿಂದ ಒಳ್ಳೆಯ ಮನಸ್ಸು ಸಿದ್ದಿಸುತ್ತದೆ, ಒಳ್ಳೆಯ ಮನಸ್ಸಿನಿಂದ ಉತ್ತಮ ಸಮಾಜಮುಖಿ ಕಾರ್ಯಕ್ರಮ ನೆರವೇರುತ್ತದೆ, ಅದಕ್ಕೆ ಸಾಕ್ಷಿ ಶ್ರೀ ಕ್ಷೇತ್ರ ಹೊರನಾಡು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರ್ನ ಹಳ್ಳಿ ಹೇಳಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ದ.ಕ ಜಿಲ್ಲೆ ಮತ್ತು ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಭಕ್ತವೃಂದ ಸಹಯೋಗದಲ್ಲಿ ಮಂಗಳೂರಿನ ನಂತೂರಿನ ಶ್ರೀ ಭಾರತಿ ಕಾಲೇಜಿನಲ್ಲಿ ಶಂಕರ ಶ್ರೀ ಸಭಾಭವನದಲ್ಲಿ ನಡೆದ ಕ್ಷೇತ್ರ ಹೊರನಾಡು … Continue reading ಉತ್ತಮ ಆಹಾರದಿಂದ ಒಳ್ಳೆಯ ಮನಸ್ಸು ಸಿದ್ಧಿ