ನ್ಯಾಯಾಲಯದ ಮುಂಭಾಗದಲ್ಲೇ ರೌಡಿಶೀಟರ್ ಹತ್ಯೆ; ವಕೀಲರ ಸ್ಥಿತಿಯೂ ಚಿಂತಾಜನಕ
ಚೆನ್ನೈ: ಪ್ರಕರಣದ ವಿಚಾರಣೆ ಮುಗಿಸಿ ಕೋರ್ಟ್ನಿಂದ ಹೊರಬರುತ್ತಿದ್ದ ವೇಳೆ ಗುಂಪೊಂದು ರೌಡಿಶೀಟರ್ನನ್ನು ನ್ಯಾಯಾಲಯದ ಮುಂಭಾಗದಲ್ಲೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುವರೂರು ಜಿಲ್ಲೆಯಲ್ಲಿ ನಡೆದಿದೆ. ಓನನ್ ಸೆಂಥಿಲ್ ಕೊಲೆಯಾದವರು ಎಂದು ತಿಳಿದು ಬಂದಿದೆ. ಆತನ ಜೊತೆಗಿದ್ದ ವಕೀಲರಾದ ಅಗಿಲನ್ ಹಾಗೂ ಭಾರತಿರಾಜ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಹಿನ್ನಲೆ ಘಟನರೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಓನನ್ ಸೆಂಥಿಲ್ ವಿರುದ್ಧ ಕೊಲೆ … Continue reading ನ್ಯಾಯಾಲಯದ ಮುಂಭಾಗದಲ್ಲೇ ರೌಡಿಶೀಟರ್ ಹತ್ಯೆ; ವಕೀಲರ ಸ್ಥಿತಿಯೂ ಚಿಂತಾಜನಕ
Copy and paste this URL into your WordPress site to embed
Copy and paste this code into your site to embed