ಸಿಂಧೂರ ಇಡಲು ಒಪ್ಪದ ಪತ್ನಿಗೆ ಡಿವೋರ್ಸ್​ ನೀಡಿದ ಪತಿ; ಆತನ ಸಹಾಯಕ್ಕೆ ಬಂದಿದ್ದು ಹೈಕೋರ್ಟ್​ !

ಗುವಾಹಟಿ: ಇಲ್ಲೊಬ್ಬ ಪುರುಷ ತನ್ನ ಪತ್ನಿ ಭಾರತೀಯ ಸಂಸ್ಕೃತಿಯ ಪರಿಪಾಲನೆ ಮಾಡಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಆಕೆಗೆ ವಿಚ್ಛೇದನ ನೀಡಿದ್ದಾನೆ. ಪತ್ನಿ ಮದುವೆಯಾದ ಬಳಿಕ ಶಾಖಾ ಬಳೆ ಮತ್ತು ಸಿಂಧೂರ ಇಡುತ್ತಿಲ್ಲ. ಬಂಗಾಳಿ ಸಂಸ್ಕೃತಿಯಲ್ಲಿ ಮದುವೆಯಾದ ಯುವತಿಯರು ಇವೆರಡನ್ನೂ ಧರಿಸಬೇಕು. ಇಲ್ಲದಿದ್ದರೆ, ಮದುವೆಯಾಗಿಲ್ಲ ಎಂದೇ ಭಾಸವಾಗುತ್ತದೆ. ಸಂಸ್ಕೃತಿ, ಸಂಪ್ರದಾಯವನ್ನು ಪಾಲಿಸದ ಪತ್ನಿಯಿಂದ ನನಗೆ ವಿಚ್ಛೇದನ ಬೇಕು ಎಂದು ಆತ ಮೊದಲು ಕೌಟುಂಬಿಕ ನ್ಯಾಯಾಲಯಕ್ಕೆ ತೆರಳಿದ್ದ. ಆದರೆ ಆ ನ್ಯಾಯಾಲಯ ಇಲ್ಲಿ ದೌರ್ಜನ್ಯ ಏನೂ ನಡೆಯಲಿಲ್ಲ. ಪತ್ನಿಯಿಂದ ಯಾವುದೇ … Continue reading ಸಿಂಧೂರ ಇಡಲು ಒಪ್ಪದ ಪತ್ನಿಗೆ ಡಿವೋರ್ಸ್​ ನೀಡಿದ ಪತಿ; ಆತನ ಸಹಾಯಕ್ಕೆ ಬಂದಿದ್ದು ಹೈಕೋರ್ಟ್​ !