ರೈತರ ಮಕ್ಕಳಿಗೆ ಹೆಣ್ಣು ಕೊಡಿ … ಹೇಮಂತ್ ಹೆಗ್ಡೆ ಕಾಮಿಡಿ ಅಭಿಯಾನ
ಬೆಂಗಳೂರು: ‘ಹೌಸ್ಫುಲ್’, ‘ನಿಂಬೆಹುಳಿ’ ಚಿತ್ರಗಳನ್ನು ನಿರ್ದೇಶಿಸುವುದರ ಜತೆಗೆ ಅದರಲ್ಲಿ ನಾಯಕನಾಗಿಯೂ ನಟಿಸಿದ್ದ ಹೇಮಂತ್ ಹೆಗ್ಡೆ, ಈಗ ಸಣ್ಣ ಗ್ಯಾಪ್ನ ನಂತರ ಇನ್ನೊಂದು ಕಾಮಿಡಿ ಚಿತ್ರದ ಮೂಲಕ ವಾಪಸ್ಸಾಗುತ್ತಿದ್ದಾರೆ. ಈ ಬಾರಿ ಒಂದು ಗಹನವಾದ ವಿಷಯವನ್ನು ತಮಾಷೆಯಾಗಿ ಹೇಳುವುದಕ್ಕೆ ಹೊರಟಿದ್ದಾರೆ. ಇದನ್ನೂ ಓದಿ: ನಟ ಸುದೀಪ್ಗೆ ಬಂದ ಬೆದರಿಕೆ ಪತ್ರದಲ್ಲಿ ಏನಿದೆ? ತನಿಖೆಯ ಜವಾಬ್ದಾರಿ ಸಿಸಿಬಿ ಹೆಗಲಿಗೆ ಉತ್ತರ ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ರೈತರ ಮಕ್ಕಳಿಗೆ ಹೆಣ್ಣು ಸಿಗುವುದೇ ಕಷ್ಟವಾಗಿದೆ. ಅದೇ ವಿಷಯವನ್ನು ಹೇಮಂತ್ ತಮ್ಮ ‘ನಮ್ ನಾಣಿ ಮದ್ವೆ … Continue reading ರೈತರ ಮಕ್ಕಳಿಗೆ ಹೆಣ್ಣು ಕೊಡಿ … ಹೇಮಂತ್ ಹೆಗ್ಡೆ ಕಾಮಿಡಿ ಅಭಿಯಾನ
Copy and paste this URL into your WordPress site to embed
Copy and paste this code into your site to embed