ಹಣ ದುಪ್ಪಟ್ಟು ಮಾಡೋದಾಗಿ ಜನರಿಂದ ಹಣ ಸಂಗ್ರಹ: ಹೆಲಿಕಾಪ್ಟರ್ ಬ್ರದರ್ಸ್ರಿಂದ 600 ಕೋಟಿ ರೂ. ವಂಚನೆ!
ಚೆನ್ನೈ: “ಹೆಲಿಕಾಪ್ಟರ್ ಬ್ರದರ್ಸ್” ಎಂದೇ ಪ್ರಖ್ಯಾತಿಯಾಗಿರುವ ತಮಿಳುನಾಡಿನ ಕುಂಭಕೋಣಂನ ಬಿಜೆಪಿ ವ್ಯಾಪಾರಿ ವಿಭಾಗದ ನಾಯಕರಿಬ್ಬರ ಹಣ ವಂಚನೆ ಆರೋಪ ಕೇಳಿಬಂದಿದೆ. ಹಣವನ್ನು ದುಪ್ಪಟ್ಟು ಮಾಡುತ್ತೇನೆಂದು ನಂಬಿಸಿ ಪಟ್ಟಣದ ಜನರ ಬಳಿ ಹಣ ಪಡೆದು ವಂಚನೆ ಮಾಡಿದ್ದಾರೆನ್ನಲಾಗಿದೆ. ಬರೋಬ್ಬರಿ 600 ಕೋಟಿ ರೂ. ವಂಚನೆ ಆರೋಪ ಅವರ ವಿರುದ್ಧ ಕೇಳಿಬಂದಿದೆ. ಸಹೋದರರಾದ ಮರಿಯೂರ್ ರಾಮದಾಸ್ ಗಣೇಶ್ ಮತ್ತು ಮರಿಯೂರ್ ರಾಮದಾಸ್ ಸ್ವಾಮಿನಾಥನ್ ಸೇರಿದಂತೆ ನಾಲ್ವರು ಜನರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 406, 420 ಮತ್ತು 120 … Continue reading ಹಣ ದುಪ್ಪಟ್ಟು ಮಾಡೋದಾಗಿ ಜನರಿಂದ ಹಣ ಸಂಗ್ರಹ: ಹೆಲಿಕಾಪ್ಟರ್ ಬ್ರದರ್ಸ್ರಿಂದ 600 ಕೋಟಿ ರೂ. ವಂಚನೆ!
Copy and paste this URL into your WordPress site to embed
Copy and paste this code into your site to embed