ದೇವೇಗೌಡ್ರು ಗಟ್ಟಿಮುಟ್ಟಾಗಿದ್ದಾರೆ, ಬೇಡಾ ಅಂದ್ರೂ ಮತ್ತೆ ಲೋಕಸಭೆಯಲ್ಲಿ ಕೂರಿಸ್ತೀವಿ: ಎಚ್​.ಡಿ.ರೇವಣ್ಣ

ಹಾಸನ: “ದೇವೇಗೌಡು ಇನ್ನೂ ನಾಲ್ಕೈದು ವರ್ಷ ಚೆನ್ನಾಗಿರ್ತಾರೆ. ಅವರನ್ನು ಲೋಕಸಭೆಗೆ ಕರ್ಕೊಂಡು ಹೋಗಿ ಕೂರಿಸಿಯೇ ಕೂರಿಸ್ತೀವಿ. ಅವ್ರು ಬೇಡ ಅಂದ್ರೂ ಬಿಡಲ್ಲ. ದೇವೇಗೌಡರು ಎಲ್ಲಿ ಸ್ಪರ್ಧಿಸುತ್ತಾರೆ ಅನ್ನೋದನ್ನು ನೋಡೋಣ” ಎಂದು ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: VIDEO | ಸಿದ್ದರಾಮಯ್ಯ ಸಿಎಂ ಆಗದಿದ್ದರೆ ಅರ್ಧ ಮೀಸೆ ಬೋಳಿಸ್ತೀನಿ, 1000 ರೂ. ಕೊಡ್ತೀನಿ ಎಂದ ಬಾಲಕ! ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾನು ಬದುಕಿಂದಂತೆ ಹಾಸನವನ್ನು ರಾಜ್ಯದಲ್ಲಿ ನಂ.1 ಜಿಲ್ಲೆಯನ್ನಾಗಿ ಮಾಡಿಲ್ಲ ಅಂದರೆ ನಾನು ರಾಜಕೀಯದಲ್ಲೇ ಇರಲ್ಲ. … Continue reading ದೇವೇಗೌಡ್ರು ಗಟ್ಟಿಮುಟ್ಟಾಗಿದ್ದಾರೆ, ಬೇಡಾ ಅಂದ್ರೂ ಮತ್ತೆ ಲೋಕಸಭೆಯಲ್ಲಿ ಕೂರಿಸ್ತೀವಿ: ಎಚ್​.ಡಿ.ರೇವಣ್ಣ