ಯುವ ಬ್ರಿಗೇಡ್​ ಕಾರ್ಯಕರ್ತನ​ ಹತ್ಯೆ ಪ್ರಕರಣ; ಬಿಜೆಪಿಯವರು ಸುಳ್ಳನ್ನು ಸತ್ಯ ಮಾಡಲು ಹೊರಟ್ಟಿದ್ದಾರೆ: ಎಚ್​.ಸಿ. ಮಹದೇವಪ್ಪ

ಮೈಸೂರು: ಯುವ ಬ್ರಿಗೇಡ್​ ಸಂಚಾಲಕ ವೇಣುಗೋಪಾಲ್​ ಹತ್ಯೆ ಪ್ರಕರಣವು ಧರ್ಮ ಹಾಗೂ ರಾಜಕೀಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್​.ಸಿ. ಮಹದೇವಪ್ಪ ಹೇಳಿದ್ದಾರೆ. ತಿ. ನರಸೀಪುರದಲ್ಲಿ ವೇಣುಗೋಪಾಲ್​ ಕುಟುಂಬಸ್ಥರನ್ನು ಭೇಟಿ ಮಾಡಿ ಪರಿಹಾರದ ಚೆಕ್​ ನೀಡಿದ ಬಳಿಕ ಮಾತನಾಡಿದ ಮಹದೇವಪ್ಪ ಬಿಜೆಪಿಯವರು ವಿನಾಕಾರಣ ನನ್ನ ಮಗ ಸುನೀಲ್​ ಬೋಸ್​ ಹೆಸರನ್ನು ಎಳೆದು ತರುತ್ತಿದ್ದಾರೆ ಎಂದು ಆರೊಪಿಸಿದ್ದಾರೆ. ವೇಣುಗೋಪಾಲ್​​ ಯುವ ಬ್ರಿಗೇಡ್​ ಸಂಘಟನೆಯನ್ನು ಕಟ್ಟಿಕೊಂಡು ಹನುಮ ಜಯಂತಿ ಆಚರಣೆಯನ್ನು ಚೆನ್ನಾಗಿಯೇ ಮಾಡಿದ್ದಾರೆ. ಅದಕ್ಕೆ ಯಾವ … Continue reading ಯುವ ಬ್ರಿಗೇಡ್​ ಕಾರ್ಯಕರ್ತನ​ ಹತ್ಯೆ ಪ್ರಕರಣ; ಬಿಜೆಪಿಯವರು ಸುಳ್ಳನ್ನು ಸತ್ಯ ಮಾಡಲು ಹೊರಟ್ಟಿದ್ದಾರೆ: ಎಚ್​.ಸಿ. ಮಹದೇವಪ್ಪ