ವ್ಯಾದಿ ಬೂದಿಯಾದಿತಲೆ, ಸೃಷ್ಟಿ ಸಿರಿ ಆಯಿತಲೆ ಪರಾಕ್: ನಿಜವಾಯ್ತು ಕಾರ್ಣಿಕ ಭವಿಷ್ಯ..!

ಹಾವೇರಿ: ಈ ದೇವರು ನುಡಿಯುವ ಭವಿಷ್ಯದ ನುಡಿ ಎಂದೂ ಸುಳ್ಳಾಗಲ್ಲ ಎಂಬ ನಂಬಿಕೆ ಜನರದ್ದು. ಕಳೆದ ವರ್ಷ ನಡೆದ ಘಟಸರ್ಪ ಕಂಗಾಲಾದಿತಲೆ ಪರಾಕ್ ಎಂಬ ವಾಣಿಯೆ ಅದಕ್ಕೆ ಸಾಕ್ಷಿ. ಕರ್ನಾಟಕದಾದ್ಯಂತ ಕಿಲ್ಲರ್ ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದು, ಈ ಮೂಲಕ ಮಾಲತೇಶ ಸ್ವಾಮೀಜಿ ಹೇಳಿದ ವ್ಯಾದಿ ಬೂದಿಯಾತಲೆ ಎಂಬುವುದು ನಿಜ ನುಡಿಯಾಗಿದೆ. ಮೊನ್ನೆ ರಾಜ್ಯದ ಜನರು ನಿಟ್ಟುಸಿರು ಬಿಡುವ ಭವಿಷ್ಯವಾಣಿ ಅಥವಾ ಕಾರ್ಣಿಕ ನುಡಿಯನ್ನು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಪ್ರಸಿದ್ಧ ದೇವರಗುಡ್ಡ ಕ್ಷೇತ್ರದ ಮಾಲತೇಶ ಸ್ವಾಮೀಜಿ ನುಡಿದರು. … Continue reading ವ್ಯಾದಿ ಬೂದಿಯಾದಿತಲೆ, ಸೃಷ್ಟಿ ಸಿರಿ ಆಯಿತಲೆ ಪರಾಕ್: ನಿಜವಾಯ್ತು ಕಾರ್ಣಿಕ ಭವಿಷ್ಯ..!