ಮಗನ ದುರಾಸೆಗೆ ತಂದೆ ಬಲಿ: ಅಂತ್ಯಸಂಸ್ಕಾರ ಮಾಡ್ಬೇಕು ಎಲ್ಲಿದ್ರೂ ಬೇಗ ಬಾ ಮಗನೇ… ತಾಯಿಯ ಗೋಳಾಟ

ಹಾಸನ: ಮಗನೇ ನಿನ್ನ ಅಪ್ಪ ಸತ್ತಿದ್ದಾರೆ. ಅಂತ್ಯಸಂಸ್ಕಾರ ಮಾಡಬೇಕಿದೆ. ಎಲ್ಲಿದ್ದರೂ ಬೇಗ ಬಾ ಮಗನೇ ಎಂದು ತಾಯಿಯೊಬ್ಬಳು ಗಂಡನ ಸಾವಿನ ನೋವಿನಲ್ಲೇ ಮಗನ ಬರುವಿಕೆಗಾಗಿ ಗೋಳಿಡುತ್ತಿರುವ ಮನಕಲಕುವ ಘಟನೆ ಹಾಸನ ತಾಲ್ಲೂಕಿನ ಸಜ್ಜೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಾಲದ ಶೂಲಕ್ಕೆ ಸಿಲುಕದಿರಿ ಎಂದು ಎಷ್ಟೇ ಬುದ್ಧಿವಾದ ಹೇಳಿದರು, ಅತಿಯಾದ ಆಸೆಗೆ ಬಿದ್ದು ಮೈತುಂಬಾ ಸಾಲ ಮಾಡಿಕೊಳ್ಳುತ್ತಾರೆ. ಅಂತವರು ನೆಮ್ಮದಿಯಿಂದ ಇರಲಾರರು, ಮನೆಯವರನ್ನು ನೆಮ್ಮದಿಯಿಂದ ಇರಲು ಬಿಡಲಾರರು ಎಂಬುದಕ್ಕೆ ಈ ಘಟನೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ, ಒಮ್ಮೆ ಆಲೋಚಿಸದರೆ ಬದುಕಿಗೊಂದು ಅರ್ಥ … Continue reading ಮಗನ ದುರಾಸೆಗೆ ತಂದೆ ಬಲಿ: ಅಂತ್ಯಸಂಸ್ಕಾರ ಮಾಡ್ಬೇಕು ಎಲ್ಲಿದ್ರೂ ಬೇಗ ಬಾ ಮಗನೇ… ತಾಯಿಯ ಗೋಳಾಟ