ಗಗನಸಖಿ ಆತ್ಮಹತ್ಯೆ ಪ್ರಕರಣ: ಗೋಪಾಲ್ ಗೋಯಲ್ ಕಂಡಾ ದೋಷಮುಕ್ತ, ಯಾರು ಈ ಗೀತಿಕಾ ಶರ್ಮಾ?
ದೆಹಲಿ: ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಂಡಾ ಮತ್ತು ಅವರ ಸಹಾಯಕ ಅರುಣಾ ಛಡ್ಡಾ ಅವರನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಮಂಗಳವಾರ ದೋಷಮುಕ್ತಗೊಳಿಸಿದೆ. ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ. ಗೋಪಾಲ್ ಗೋಯಲ್ ಕಂಡಾ ಕಂಡಾ, ಪ್ರಭಾವಿ ರಾಜಕಾರಣಿ ಮತ್ತು ಉದ್ಯಮಿ. ಹರಿಯಾಣ ಲೋಕಿತ್ ಪಕ್ಷದ ನಾಯಕ ಮತ್ತು ಹರಿಯಾಣದ ಸಿರ್ಸಾ ವಿಧಾನಸಭಾ ಕ್ಷೇತ್ರದ ಶಾಸಕ. ಏನಿದು ಪ್ರಕರಣ? ಗೀತಿಕಾ ಶರ್ಮಾ ಅವರು … Continue reading ಗಗನಸಖಿ ಆತ್ಮಹತ್ಯೆ ಪ್ರಕರಣ: ಗೋಪಾಲ್ ಗೋಯಲ್ ಕಂಡಾ ದೋಷಮುಕ್ತ, ಯಾರು ಈ ಗೀತಿಕಾ ಶರ್ಮಾ?
Copy and paste this URL into your WordPress site to embed
Copy and paste this code into your site to embed