ಅರ್ಧ ಕರ್ನಾಟಕದಲ್ಲಿ ಮಳೆ ಜೋರು: ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ಬೆಂಗಳೂರು: ಅರ್ಧ ಕರ್ನಾಟಕದಲ್ಲಿ ಭಾನುವಾರವೂ ವರುಣಾರ್ಭಟ ಮುಂದುವರಿದಿದೆ. ವಾರದಿಂದ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕವಾಗಿ ಮಳೆ ಸುರಿದಿದೆ. ಉಡುಪಿಯ ಕಾರ್ಕಳ, ಚಿಕ್ಕಮಗಳೂರಿನ ಮೂಡುಗೆರೆ, ಕೊಡಗಿನ ಗೋಣಿಕೊಪ್ಪಲು,ಬೆಳಗಾವಿಯ ಕಣಬರಗಿ, ಮೈಸೂರಿನ ಹುಣಸೂರು, ಹಾವೇರಿಯ ಹನುಮಾನುಮಟ್ಟಿ ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ ಬಿದ್ದಿದೆ. ಇದನ್ನೂ ಓದಿ: ಮಳೆಯಿಂದ ಜಲಾಶಯಗಳಿಗೆ ಜೀವ ಕಳೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಜು.24 ಮತ್ತು ಜು.25ರಂದು ಅತಿ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ … Continue reading ಅರ್ಧ ಕರ್ನಾಟಕದಲ್ಲಿ ಮಳೆ ಜೋರು: ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್