ಜ್ಞಾನವಾಪಿ ಮಸೀದಿ ಒಳಗಿರುವ ವಾಝುಖಾನ ಟ್ಯಾಂಕ್ ಸ್ವಚ್ಛತೆಗೆ ಗ್ರೀನ್​ ಸಿಗ್ನಲ್​ ಕೊಟ್ಟ ಸುಪ್ರೀಂಕೋರ್ಟ್​

ನವದೆಹಲಿ: ರಾಮ ಮಂದಿರದ ಉದ್ಘಾಟನೆಗೆ ಕಾಯುತ್ತಿರುವ ಕೋಟ್ಯಾಂತರ ಹಿಂದುಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಈಗಾಗಲೇ ಜ್ಞಾನವಾಪಿ ಮಸೀದಿಯ ಸಮೀಕ್ಷೆಗೆ ನ್ಯಾಯಾಲಯ ಗ್ರೀನ್​ ಸಿಗ್ನಲ್​ ಕೊಟ್ಟಿರುವುದು ನಿಮಗೆಲ್ಲ ಗೊತ್ತೇ ಇದೆ. ಇದೀಗ ಮಸೀದಿಯ ಒಳಗಡೆ ಇರುವ 2022ರ ಮೇ ತಿಂಗಳಿಂದಲೂ ಮುಚ್ಚಿರುವ “ವಾಝುಖಾನ ಟ್ಯಾಂಕ್” ಸ್ವಚ್ಛಗೊಳಿಸಲು ಸುಪ್ರೀಂಕೋರ್ಟ್​ ಇಂದು (ಜ.16) ಅನುಮತಿ ನೀಡಿದೆ.​ ತೀರ್ಪು ಪ್ರಕಟಿಸಿದ ಉನ್ನತ ನ್ಯಾಯಾಲಯ, ವಾಝುಖಾನ ಟ್ಯಾಂಕ್​ ಸ್ವಚ್ಛತಾ ಪ್ರಕ್ರಿಯೆ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್​ ಮೇಲ್ವಿಚಾರಣೆಯಲ್ಲಿ ನಡೆಯಬೇಕೆಂದು ಹೇಳಿದೆ. ವಾಝುಖಾನ ಒಂದು ಕೊಳವಾಗಿದ್ದು, … Continue reading ಜ್ಞಾನವಾಪಿ ಮಸೀದಿ ಒಳಗಿರುವ ವಾಝುಖಾನ ಟ್ಯಾಂಕ್ ಸ್ವಚ್ಛತೆಗೆ ಗ್ರೀನ್​ ಸಿಗ್ನಲ್​ ಕೊಟ್ಟ ಸುಪ್ರೀಂಕೋರ್ಟ್​