ಅಮಾಯಕ ಯುವತಿಯರಿಗೆ ಹಣದ ಆಮಿಷವೊಡ್ಡಿ ಬೆತ್ತಲೆ ಪೂಜೆ ಮಾಡಿದ್ದಲ್ಲದೆ ಅಸಭ್ಯ ವರ್ತನೆ: 12 ಮಂದಿ ಬಂಧನ
ಗುಂಟೂರು: ಹಣದ ಆಮಿಷವೊಡ್ಡಿ ಅಮಾಯಕ ಹೆಣ್ಣು ಮಕ್ಕಳ ಬೆತ್ತಲೆ ಪೂಜೆ ಮಾಡಿದ್ದಲ್ಲದೆ, ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಆಂಧ್ರ ಪ್ರದೇಶದ ಗುಂಟೂರು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಆರ್ಥಿಕವಾಗಿ ಸಂಕಷ್ಟಕ್ಕೀಡಾದ ಹೆಣ್ಣು ಮಕ್ಕಳನ್ನೇ ದುರುಳರು ಗುರಿಯಾಗಿರಿಸಿಕೊಂಡಿದ್ದರು. ಗುಂಟೂರು ಜಿಲ್ಲೆಯ ತಾತಿಕೊಂಡ ಮಂಡಲದ ಪೊನ್ನೆಕಾಲು ಗ್ರಾಮದ ಪೂಜಾರಿ ನಾಗೇಶ್ವರ್ ರಾವ್ ಎಂಬಾತ ಬೆತ್ತಲೆ ಪೂಜೆ ನಡೆಸುತ್ತಿದ್ದರು. ಬಿಸಿನೆಸ್ನಲ್ಲಿ ನಷ್ಟ ಅನುಭವಿಸಿದ್ದ ಚಿಲಕಲುರಿಪೇಟೆ ಮೂಲದ ಅರವಿಂದ ಹೆಸರಿನ ಮಹಿಳೆಯನ್ನು ಸಾಮಾಜಿಕ ಜಾಲತಾಣ ಮೂಲಕ ನಾಗೇಶ್ವರ್ ರಾವ್ … Continue reading ಅಮಾಯಕ ಯುವತಿಯರಿಗೆ ಹಣದ ಆಮಿಷವೊಡ್ಡಿ ಬೆತ್ತಲೆ ಪೂಜೆ ಮಾಡಿದ್ದಲ್ಲದೆ ಅಸಭ್ಯ ವರ್ತನೆ: 12 ಮಂದಿ ಬಂಧನ
Copy and paste this URL into your WordPress site to embed
Copy and paste this code into your site to embed