ಅಮಾಯಕ ಯುವತಿಯರಿಗೆ ಹಣದ ಆಮಿಷವೊಡ್ಡಿ ಬೆತ್ತಲೆ ಪೂಜೆ ಮಾಡಿದ್ದಲ್ಲದೆ ಅಸಭ್ಯ ವರ್ತನೆ: 12 ಮಂದಿ ಬಂಧನ

ಗುಂಟೂರು: ಹಣದ ಆಮಿಷವೊಡ್ಡಿ ಅಮಾಯಕ ಹೆಣ್ಣು ಮಕ್ಕಳ ಬೆತ್ತಲೆ ಪೂಜೆ ಮಾಡಿದ್ದಲ್ಲದೆ, ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಖತರ್ನಾಕ್​ ಗ್ಯಾಂಗ್ ಅನ್ನು ಆಂಧ್ರ ಪ್ರದೇಶದ ಗುಂಟೂರು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್​ ಮೂಲಗಳ ಪ್ರಕಾರ ಆರ್ಥಿಕವಾಗಿ ಸಂಕಷ್ಟಕ್ಕೀಡಾದ ಹೆಣ್ಣು ಮಕ್ಕಳನ್ನೇ ದುರುಳರು ಗುರಿಯಾಗಿರಿಸಿಕೊಂಡಿದ್ದರು. ಗುಂಟೂರು ಜಿಲ್ಲೆಯ ತಾತಿಕೊಂಡ ಮಂಡಲದ ಪೊನ್ನೆಕಾಲು ಗ್ರಾಮದ ಪೂಜಾರಿ ನಾಗೇಶ್ವರ್​ ರಾವ್​ ಎಂಬಾತ ಬೆತ್ತಲೆ ಪೂಜೆ ನಡೆಸುತ್ತಿದ್ದರು. ಬಿಸಿನೆಸ್​ನಲ್ಲಿ ನಷ್ಟ ಅನುಭವಿಸಿದ್ದ ಚಿಲಕಲುರಿಪೇಟೆ ಮೂಲದ ಅರವಿಂದ ಹೆಸರಿನ ಮಹಿಳೆಯನ್ನು ಸಾಮಾಜಿಕ ಜಾಲತಾಣ ಮೂಲಕ ನಾಗೇಶ್ವರ್​ ರಾವ್​ … Continue reading ಅಮಾಯಕ ಯುವತಿಯರಿಗೆ ಹಣದ ಆಮಿಷವೊಡ್ಡಿ ಬೆತ್ತಲೆ ಪೂಜೆ ಮಾಡಿದ್ದಲ್ಲದೆ ಅಸಭ್ಯ ವರ್ತನೆ: 12 ಮಂದಿ ಬಂಧನ