ಬಾಲರಾಮನ ಮುಡಿ ಅಲಂಕರಿಸಿರುವ ವಜ್ರಖಚಿತ ಕಿರೀಟದ ಬೆಲೆ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ!

ಅಯೋಧ್ಯೆ: ಮುಡಿಯಲ್ಲಿರುವ ವಜ್ರಖಚಿತ ಕಿರೀಟವು ಬಾಲರಾಮನ ಅಂದವನ್ನೇ ದ್ವಿಗುಣಗೊಳಿಸಿದೆ. ಈ ದುಬಾರಿ ಕಿರೀಟವನ್ನು ಗುಜರಾತಿನ ಸೂರತ್​ ಮೂಲದ ವಜ್ರದ ವ್ಯಾಪಾರಿ ದೇಣಿಗೆಯಾಗಿ ನೀಡಿದ್ದು, ಸೋಮವಾರ (ಜ.22) ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾ ವೇಳೆ ಕಿರೀಟವನ್ನು ಬಾಲರಾಮನಿಗೆ ಧರಿಸಲಾಯಿತು. ದೇಣಿಗೆ ನೀಡಿದ ವಜ್ರದ ವ್ಯಾಪಾರಿ ಹೆಸರು ಮುಕೇಶ್​ ಪಟೇಲ್​. ಇವರು ಸೂರತ್​ನಲ್ಲಿ ಗ್ರೀನ್​ ಲ್ಯಾಬ್​ ಡೈಮಂಡ್​ ಕಂಪನಿ ನಡೆಸುತ್ತಿದ್ದಾರೆ. ಸೋಮವಾರ ಕುಟುಂಬ ಸಮೇತ ಅಯೋಧ್ಯೆಗೆ ಆಗಮಿಸಿ ವಜ್ರದ ಕಿರೀಟವನ್ನು ಬಾಲರಾಮನಿಗೆ ಅರ್ಪಿಸಿ, ದೇವರ ಕೃಪೆಗೆ ಪಾತ್ರರಾದರು. ನಾಲ್ಕೂವರೆ ಕೆಜಿ … Continue reading ಬಾಲರಾಮನ ಮುಡಿ ಅಲಂಕರಿಸಿರುವ ವಜ್ರಖಚಿತ ಕಿರೀಟದ ಬೆಲೆ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ!